ಮನೆ ಸುದ್ದಿ ಜಾಲ ಪ್ಲಾಸ್ಟಿಕ್  ನಿಷೇಧದ  ಬಗ್ಗೆ ಸಾರ್ವಜನಿಕರಿಗೆ ಜಾಗೃತಿ

ಪ್ಲಾಸ್ಟಿಕ್  ನಿಷೇಧದ  ಬಗ್ಗೆ ಸಾರ್ವಜನಿಕರಿಗೆ ಜಾಗೃತಿ

0

Join Our Whatsapp Group

ಮೈಸೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈಸೂರು  ಹಾಗೂ  ಕ್ಲೀನ್ ಮೈಸೂರು  ಫೌಂಡೇಶನ್ ಮತ್ತು ಇತರೆ ಎನ್‌ಜಿಒ ಸಹಯೋಗದೊಂದಿಗೆ ಇಂದು ಚಾಮುಂಡಿಬೆಟ್ಟದ ಪಾದದ ಬಳಿ ಸ್ವಚ್ಚತಾ ಕಾರ್ಯಕ್ರಮ  ಹಾಗೂ  ಪ್ಲಾಸ್ಟಿಕ್  ನಿಷೇಧದ  ಬಗ್ಗೆ ಸಾರ್ವಜನಿಕರಿಗೆ  ಜಾಗೃತಿ  ಮೂಡಿಸಲಾಯಿತು.

ಕಾರ್ಯಕ್ರಮ  ಕುರಿತು ಮಾನ್ಯ ಜಿಲ್ಲಾಧಿಕಾರಿಗಳಾದ  ಡಾ. ಕೆ. ವಿ. ರಾಜೇಂದ್ರ  ಅವರು  ಮಾತಾನಾಡಿದರು. ಮೈಸೂರು  ತಾಲ್ಲೂಕು ಪಂಚಾಯತ್  ಕಾರ್ಯನಿರ್ವಾಹಕ  ಅಧಿಕಾರಿ  ಎಚ್. ಡಿ. ಗಿರೀಶ್, ಚಾಮುಂಡಿಬೆಟ್ಟ  ಗ್ರಾ. ಪಂ. ಪಿ ಡಿ ಒ ರೂಪೇಶ್  ಸೇರಿದಂತೆ ಮುಂತಾದವರು  ಉಪಸ್ಥಿತರಿದ್ದರು.