ಓಂ ನಮೋ ಮುರುಡೇಶ ಲಿಂಗಾಯ| ಪರಂಜ್ಯೋತಿ ಸ್ವರೂಪನೆ | ಸಚ್ಚಿದಾನಂದ ಮೂರ್ತಯೇ | ಮಾತೋಬಾರ ಶ್ರೀ ಮುರುಡೇಶ್ವರ ದೇವ, ನಮಃ ಕೈಲಾಸವಾಸಯ ||
ಶಿವನೇ ಶಿವನೇ ಹರನೆ ಹರನೆ ಸದಾಶಿವನೇ, ಈಶ್ವರನೇ …. ಶಿವನೂ ನೀನೇ ಹರನೂ ನೀನೇ, ಮುರುಡೇಶ್ವರನು ನೀನೇ ತಾನೇ ||ಶಿವನೇ ಶಿವನೇ ||
ವೇದಾಂತ ಗೋಚರನೆ ಚಂದ್ರಕಲೆಯ ಶಿರದಲ್ಲಿ ಧರಿಸಿದವನೆ | ಭಸ್ಮವೆ ಅಂಗಲೇಪನವಾದವನೆ ಜಗವನ್ನು ಕಾಯುವ ಜಗದೇವನೆ ||
ಸಂಸಾರ ಪೋಷಕನೆ …. ರವಿಯನ್ನು ಬಾನಿನಲ್ಲಿ ಬೆಳಗಿಸುವವನೆ | ಪಾರ್ವತಿ ಗಣಪತಿ ಸಂತಸಹಿತನೆ ಲಿಂಗ ರೂಪನೆ ….. ದೇವದೇವನೆ ||2||
ರಾವಣಗೊಲಿದವನೆ …. ಕ್ಷಣದಲ್ಲಿ ಪ್ರಾಣಲಿಂಗ ನೀಡಿದವನೆ | ಗೋಕರ್ಣ ಕ್ಷೇತ್ರದ ಮಹಾಬಲೇಶ್ವರನ ವಸ್ತ್ರ ಭೂತನೆ ಮುರುಡೇಶ್ವರನೆ ||3||
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
ಈರುಳ್ಳಿ ಮೇಲಿರುವ ಕಪ್ಪು ಚುಕ್ಕೆ ತರುತ್ತೆ ಆಪತ್ತು ಆರೋಗ್ಯಕ್ಕೆ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.