ಒಂದು ದಿನ ಶಿಷ್ಯನೊಬ್ಬ ಗುರುವನ್ನು ಕೇಳಿದನು “ನನ್ನ ಆಧ್ಯಾತ್ಮಿಕ ಬೆಳವಣಿಗೆಯನ್ನು ಅಳೆಯುವ ಮಾರ್ಗವೇನಾದರೂ ಇದೆಯೇ?” ಗುರು ಹೇಳಿದರು, “ಅದಕ್ಕೆ ಅನೇಕ ಮಾರ್ಗಗಳಿವೆ”. “ಒಂದನ್ನು ನಮಗೆ ತಿಳಿಸಿಕೊಡಿ”. ಶಿಷ್ಯ ವಿನಂತಿಸಿದನು. ಗುರು ಹೀಗೆ ವಿವರಿಸಿದರು.
ಪ್ರಶ್ನೆಗಳು :-
1.ಗುರುತನ್ನ ಶಿಷ್ಯನಿಗೆ ಏನು ಹೇಳಿದನು? 2. ಈ ಕಥೆ ಪರಿಣಾಮವೇನು?
ಉತ್ತರಗಳು :-
1.ಒಂದು ದಿನದಲ್ಲಿ ನೀನು ಅದೆಷ್ಟು ಭಾರಿ ಭಾವನಾತ್ಮಕವಾಗಿ ವಿಚಲಿತನಾಗುವೆ ಎಂಬುದನ್ನು ತಿಳಿದುಕೋ. ಅದರ ಲೆಕ್ಕವಿಡು. ಆ ಸಂಖ್ಯೆ ಕಡಿಮೆಯಾಗುತ್ತಾ ಬಂದರೆ ನೀನು ಆಧ್ಯಾತ್ಮಿಕ ಪ್ರಗತಿಯನ್ನು ಮಾರ್ಗದಲ್ಲೇ ಮುನ್ನಡೆಯುತ್ತಿದ್ದೀಯ ಎಂದರ್ಥ…
2.ಆಧ್ಯಾತ್ಮಿಕ ಶಕ್ತಿಯನ್ನು ಮನಸ್ಸಿನ ಸಮಸ್ಥಿತಿ ಆಧಾರದ ಮೇಲೆ ಅಳಿಯಬಹುದು. ಒಬ್ಬ ವ್ಯಕ್ತಿ ಆಧ್ಯಾತ್ಮಿಕವಾಗಿ ಬಲಿಷ್ಠವಾಗಿದ್ದಾಗ ಅವನು ಸಂಕಟಪಡುವುದಿಲ್ಲ. ಏಕೆಂದರೆ ಅಂತರಂಗದ ಶಕ್ತಿ ನಿರ್ದೇಶಸಿದಂತೆ ತಾನು ಕಾರ್ಯನಿರತ ನಾಗಿದ್ದೇನೆ ಎಂದು, ಅವನು ಅರಿತಿರುತ್ತಾನೆ. ಅಂತಿಮವಾಗಿ ತನ್ನ ಮನಸಾಕ್ಷಿಗೆ ಜಯ ಮತ್ತು ಸಂತೋಷ ಲಭಿಸುವುದೆಂದು ತಿಳಿದಿರುವುದರಿಂದ ಅವನು ನೋವು ಮತ್ತು ಸೋಲನ್ನು ಅನುಭವಿಸುವುದಿಲ್ಲ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.