ಕ್ರೀಡೆಗೆ ಅತ್ಯಂತ ನಿಷ್ಠನಾಗಿದ್ದ ಓರ್ವ ಬಿಲ್ಲುಗಾರ ವಿಶ್ವ ಪ್ರಸಿದ್ಧನಾದನು. ಆದರೆ ಪ್ರಖ್ಯಾತಿ ಅವನ ತಲೆಗೇರಿತು. ಒಂದು ದಿನ ಬೆಳ್ಳಿಗೆ ಸಮೀಪದ ಪಟ್ಟಣದ ಅಧಿಕಾರಿಯೊಬ್ಬ ಅವನ ಬಳಿ ಬಂದು ತನ್ನ ಮಗನಿಗೆ ತರಬೇತಿ ನೀಡುವಂತೆ ಬಿಲ್ಲುಗಾರನನ್ನು ಕೋರಿದನು. ಅದರಿಂದ ಉಬ್ಬಿ ಹೋದ ಆತನು ಆ ಸಣ್ಣ ಹುಡುಗನ ಮುಂದೆ ತನ್ನ ಕೌಶಲ್ಯ ಪ್ರದರ್ಶಿಸತೊಡಗಿದನು. ಬಾಣ ಸರಿಯಾಗಿ ಗುರಿ ತಲುಪಿದಾಗ ಅವನು ತನ್ನನ್ನು ತಾನು ಜೋರಾಗಿ ಹೊಗಳಿಕೊಂಡನು. ಆದರೆ ಮುಂದಿನ ಬಾಣ ಗುರಿ ತಪ್ಪಿದಾಗ ಬಿಲ್ಲುಗಾರ ಕೋಪಗೊಂಡು ಗಾಳಿ ಅಬ್ಬರವನ್ನು ಶಪಿಸಿದನು.
ಸಂದೇಶ :-
ಎಲ್ಲಾ ಸರಿಯಾಗಿದ್ದಾಗ ಅದರ ಹಿರಿಮೆಯನ್ನು ತನ್ನದೆಂದು ಹೇಳಿಕೊಳ್ಳುವ ಮತ್ತು ಏನಾದರೂ ತಪ್ಪಾದಾಗ ಅದಕ್ಕೆ ಬೇರೊಬ್ಬರನ್ನು ದೂಷಿಸುವ ಅಭ್ಯಾಸವು ಅನೇಕರಲ್ಲಿದೆ. ಈ ಧೋರಣೆಯನ್ನ ಬದಲಿಸಿಕೊಂಡು ಪ್ರತಿಯೊಬ್ಬರೂ ತಮ್ಮ ಕ್ರಿಯೆಗಳಿಗೆ ತಾವೇ ಹೊಣೆ ಹೊರುವಂತಾಗಬೇಕು.
ಪ್ರಶ್ನೆಗಳು :-
1.ಈ ಸಮಯದಲ್ಲಿ ಬಿಲ್ಲುಗಾರ ಏನು ಹೇಳಿದ ?
2.ಈ ಕಥೆಯ ಪರಿಣಾಮವೇನು?
ಉತ್ತರಗಳು :-
1.ಗುರಿ ತಪ್ಪಿದ್ದಕ್ಕೆ ಆ ಬಿಲ್ಲುಗಾರ ಗಾಳಿ ಅಬ್ಬರವನ್ನು ದೂರಿದನು.
2.ಎಲ್ಲವೂ ಸರಿಯಾಗಿದ್ದಾಗ ಅದರ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡು ತಪ್ಪಾದಾಗ ಅದಕ್ಕೆ ಬೇರೆಯವರನ್ನು ದೃಷಿಸುವ ಅಭ್ಯಾಸ ಅನೇಕರಲ್ಲಿದೆ. ಈ ಧೋರಣೆಯು ಬದಲಾಗಿ ತಮ್ಮ ಕ್ರಿಯೆಗಳಿಗೆ ತಾವೇ ಹೊಣೆ ಹೊರುವಂತಾಬೇಕು.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.