ಪುದೀನವು ಆಹಾರದಲ್ಲಿ ಚಟ್ನಿಯ ರೂಪದಲ್ಲಿ, ಚಟ್ನಿ ಮತ್ತಿತರ ಖಾದ್ಯ ಪದಾರ್ಥಗಳಲ್ಲಿ ಹೇರಳವಾಗಿ ಉಪಯೋಗಿಸಲಾಗುತ್ತದೆ. ಇದರ ಎಲೆಗಳು ಸುವಾಸಿತ ಮತ್ತು ಸ್ವಾದೊಷ್ಟಯಿರುತ್ತದೆ. ಇದನ್ನು ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಬೆಳೆದು ಉಪಯೋಗಿಸಲಾಗುತ್ತದೆ. ಆಯುರ್ವೇದದ ಅಭಿಪ್ರಾಯದಂತೆ ಇದು ಹಗುರ, ಕಟು, ವಾಂತಿ ನಿವಾರಕ, ತೀಕ್ಷ್ಣ, ರೇಚಕ, ಪಾಚಕ, ಕಫ, ವಾತ, ಹೃದಯ ಉತ್ತೇಜಕ, ಗರ್ಭಾಶಯ ಸಂಕೋಚಕ ಮತ್ತು ತ್ಚಚಾ ರೋಗ ನಿವಾರಕವಾಗಿದೆ.
ಔಷಧೀಯ ಗುಣಗಳು :-
* ಬಿಕ್ಕಳಿಕೆ – ಬಿಕ್ಕಳಿಕೆ ಸಮಸ್ಯೆಯಿದ್ದವರು ಇದನ್ನು ಸೇವಿಸಿದರೆ ಅದರಿಂದ ಲಾಭಪಡೆಯಬಹುದು. ಅವರ ಬಿಕ್ಕಳಿಕೆಯು ನಿಂತು ಹೋಗುತ್ತದೆ.
* ವಾಂತಿ-ಭೇದಿ – ಉಳ್ಳಾಗಡ್ಡೆಯ ರಸ, ಪುದೀನಾ ರಸ ಬೆರೆಸಿ ರೋಗಿಗೆ ಕುಡಿಸಿದರೆ ವಾಂತಿಭೇದಿಯು ನಿಲ್ಲುತ್ತದೆ.
* ತಲೆಯ ಹೇನು – ಪುದೀನಾ ಸತ್ವ ನೀರಿನಲ್ಲಿ ಬೆರೆಸಿ ಹಚ್ಚಿ ತಿಕ್ಕಿದರೆ ತಲೆಯಲ್ಲಿರುವ ಹೇನುಗಳು ಸಾಯುತ್ತದೆ.
ಹಾನಿಕಾರಕ ಅಂಶ :-
ಪುದೀನ ಅಧಿಕ ಸೇವನೆಯಿಂದ ಕರುಳು, ಮೂತ್ರ ಜನಕಾಂಗ ಮತ್ತು ಕಾಮಶಕ್ತಿಗೆ ಹಾನಿಕಾರಕವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.