ಕ್ಷೇತ್ರ – ವೃಶ್ಚಿಕ ರಾಶಿಯಲ್ಲಿ 16 ಡಿಗ್ರಿ 30 ಕಲೆಯಿಂದ 30ಡಿಗ್ರಿಯವರೆಗೆ, ರಾಶಿಸ್ವಾಮೀ – ಮಂಗಳ, ನಕ್ಷತ್ರಸ್ವಾಮಿ – ಬುಧ, ನಾಡಿ – ಆದ್ಯ, ಗಣ- ರಾಕ್ಷಸ, ಯೋನಿ – ಮೃಗ, ನಾಮಾಕ್ಷರ – ನೇ,ಯಾ, ಯಿ, ಯೂ, ಶರೀರಭಾಗ – ಕರುಳು, ಮಲದ್ವಾರ, ಗುಪ್ತಾಂಗ, ಯೋನಿ ಅಥವ ಲಿಂಗ, ಅಂಡಾಶಯ, ಡಿಂಭಗ್ರಂಥಿ.
ರೋಗಗಳು :- ಲಿಕೇರಿಯ, ರಕ್ತಸ್ರಾವ, ಮೂಲವ್ಯಾಧಿ, ಕ್ಯಾನ್ಸರ್, ಗುಪ್ತಾಂಗರೋಗ, ಕರುಳಿನಲ್ಲಿ ವಿಕಾರ, ಭುಜಗಳಲ್ಲಿನೋವು, ಹೆಗಲಲ್ಲಿ ತೊಂದರೆ.
ಸಂರಚನೆ :- ಈ ನಕ್ಷತ್ರದಲ್ಲಿ ಜನಿಸಿದವರು ಅಧ್ಯಯನಶೀಲರು, ಕಾರ್ಯಕರ್ತರು, ನಿಷ್ಕಪಟ, ಸರಳ ಹೃದಯದವರು, ವಿದ್ವಾನ್, ಪ್ರಯೋಗವಾದಿಗಳು, ಮಾತುಗಾರರು, ತಿರಂಜನವಾದಿ, ಪ್ರಸಿದ್ಧ ಗುಣ ದವರು, ಕಳ್ಳತನ ಮಾಡುವವರು, ವಿಷಕನ್ಯೆಯಂತಿರುವವರು, ವೈಜ್ಞಾನಿಕ, ಗಣಿತತಜ್ಞ, ಸೈನಿಕ, ಸಿಟ್ಟೀನವರಾಗಬಹುದು.
ಉದ್ಯೋಗ, ವಿಶೇಷತೆಗಳು :- ರಾಸಾಯನತಜ್ಞ, ಇಂಜಿನಿಯರ್, ಮುದ್ರಣಕಾರ್ಯ ಮಾಡುವವ, ಪ್ರಕಾಶಕ, ಟೈಪ್ ರೈಟರ್, ಶಾರ್ಟ್ ಹ್ಯಾಂಡ್ ತಿಳಿದವ, ವಾದ್ಯ ಪ್ರವೀಣ, ಸೇನಾಧಿಕಾರಿ, ಶಸ್ತ್ರ ಚಿಕಿತ್ಸಕ, ವಿದ್ಯುತ್ ಉಪಕರಣ ತಯಾರಕ, ನಾವಿಕ, ರೇಡಿಯೋ ರಿಪೇರಿ ಮಾಡುವ, ಪತ್ರಕರ್ತ, ಸಂಗೀತ ನೃತ್ಯಪಟು, ಅಭಿನೇತ, ಭಾಷಣಕಾರ ಮತ್ತು ಹಾಸ್ಯಗಾರನಾಗಬಹುದು.
ಮಂಗಳ ರಾಶಿ ಬುಧನ ನಕ್ಷತ್ರದಲ್ಲಿ ಹುಟ್ಟಿದವರು, ಉತ್ತಮ ಶಿಕ್ಷಣ ಪಡೆಯುವವರು, ಪಶುಪಾಲನೆ, ಪತ್ರಕಾರರಾಗಿ ಕೆಲಸ ಮಾಡುವವರು, ಪಶು ಚಿಕಿತ್ಸಕ, ಲೇಖಕರು, ವಿಮರ್ಶಕರು ಆಗುವವರು, ಮಿತ್ರರಿಗೆ ಉಪಕಾರಕ ಮಾಡುವವರು, ವಿಜ್ಞಾನಗಳನ್ನ ಎದುರಿಸುವವರು, ಅಭಿಮಾನಿಗಳು, ವಿಲಾಸಪ್ರಿಯರಾಗಬಹುದಾಗಿದೆ. ಸೂರ್ಯನು ಈ ನಕ್ಷತ್ರದ ಮಾರ್ಗಶಿರ್ಷ ಮಾಸದಲ್ಲಿ 13 ದಿನವಿರುತ್ತಾರೆ. ಬುಧ, ಮಂಗಳನ ಭುಕ್ತಿಯಿರುವಾಗ ಮೇಲಿನ ಎಲ್ಲಾ ಪರಿಣಾಮಗಳಾಗಬಹುದು.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.