“ಅವರೆಲ್ಲ ಕೆಟ್ಟವರು”, “ಮಕ್ಕಳಿಗೆ ಜವಾಬ್ದಾರಿ ಇಲ್ಲ” ಮಕ್ಕಳು ಕೆಟ್ಟು ಹೋಗಿದ್ದಾರೆ ಸುಟ್ಟುಕೊಟ್ಟರೂ ವಿದ್ಯೆ ಅವನಿಗೆ ತಲೆಗೆ ಹತ್ತುವುದಿಲ್ಲ”- ಇಂತಹ ಅನೇಕ ಹೇಳಿಕೆಗಳನ್ನು ನೀವು ಕೇಳಿರಬಹುದು. ನೀವೂ ಇಂತಹ ಮಾತುಗಳನ್ನು ಆಡಿರಬಹದು.
ಇವೆಲ್ಲ ಪೂರ್ವಾ ಗ್ರಹಗಳು.ಇದು ಹೀಗೆಯೇ ಎಂದು ತೀರ್ಮಾನಿಸಿದಂತಹ ವಿಚಾರಗಳಾಗಿರುತ್ತವೆ. ನೀರು ಯಾವಾಗಲೂ ಕೆಳಕ್ಕೇ ಹರಿಯುವುದು ಎನ್ನುವುದು ಪ್ರಾಕೃತಿಕ ಸತ್ಯ. ಆದರೆ ಆ ಸತ್ಯಕ್ಕೆ ವಿರುದ್ಧವಾಗಿ ನೀರನ್ನು ಮೇಲಕ್ಕೆ ಏಕೆ ಹಾಯಿಸಬಾರದು ಎಂಬ ಯೋಚನೆಯನ್ನೇ ಮನುಷ್ಯ ಮಾಡಿದರೆ ಇದ್ದರೆ ನಿರೆತ್ತುವ ಪಂಪನ್ನು ಕಂಡುಹಿಡಿಯಲು ಸಾಧ್ಯವಿರಲಿಲ್ಲ. ಭೂಮಿ ಚಪ್ಪಟೆಯಾಗಿದೆ ಎಂಬ ವಿಚಾರಕ್ಕೆ ಭಿನ್ನವಾಗಿ ಚಪಟ್ಟೆಯಾಗಿಯೇ ಏಕಿರಬೇಕು ಎಂದು ಯೋಚನೆರನ್ನೇ ಮಾಡದಿದ್ದರೆ ಇವತ್ತು ಖಗೋಳ ವಿಜ್ಞಾನ ಕ್ಷೇತ್ರವು ಇಂದು ಬೆಳೆದಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರಲಿಲ್ಲ.
ಸ್ಥಾಪಿತವಾಗಿರುವ, ಬದಲಾಯಿಸಲಿಕ್ಕಾಗದ ಪ್ರಾಕೃತಿಕ ಸಿದ್ಧಾಂತಕ್ಕೇ ಭಿನ್ನವಾಗಿ ಯೋಚನೆ ಮಾಡದೆ ಇದ್ದರೆ ಬೆಳವಣಿಗೆಯಾಗಲಿ, ಪ್ರಗತಿಯಾಗಲಿ ಸಾಧ್ಯವಾಗುವುದಿಲ್ಲವೆಂದ ಮೇಲೆ ಇನ್ನು ಕೆಲವು ಹೇಳಿಕೆಗಳ ಪೂರ್ವಗ್ರಹಕ್ಕೆ ಕಟ್ಟುಬಿದ್ದರೆ ನಮ್ಮ ವೈಕ್ತಿತ್ವ ವಿಕಾಸವಾಗಲು ಹೇಗೆ ಸಾಧ್ಯ. ಒಬ್ಬ ಶಿಕ್ಷಕನು ಈ “ವಿದ್ಯಾರ್ಥಿಗೆ ಏನ್ನನ್ನೇ ಮಾಡಿದರೂ ವಿದ್ಯೆ ಹತ್ತುವುದಿಲ್ಲ” ಎಂದು ಎಲ್ಲಿ ಯ ತನಕ ಯೋಚಿಸುತ್ತಾರೆಯೋ ಅಲ್ಲಿಯ ತನಕ ವಿದ್ಯಾರ್ಥಿಗೆ ವಿದ್ಯೆ ತಲೆಗೆ ಹತ್ತಲು ಏನು ಮಾಡಬೇಕು ಎನ್ನುವುದು ಶಿಕ್ಷಕರಿಗೆ ಹೊಳೆಯಲು ಸಾಧ್ಯವಿಲ್ಲ. ಒಬ್ಬ ವಿದ್ಯಾರ್ಥಿ ಎಂದಿನ ತನಕ, “ಗಣಿತ ಮತ್ತು ಇಂಗ್ಲಿಷ್ ನಲ್ಲಿ ನಾನು ಪಾಸಾಗಲು ಸಾಧ್ಯವಿಲ್ಲ ”ಎಂದು ಯೋಚಿಸುತ್ತಿರುತ್ತಾನೆ/ಳೆ ಯೋ ಅಲ್ಲಿಯ ತನಕ ಅವನು|ಳಿಗೆ ಗಣಿತ ಮತ್ತು ಇಂಗ್ಲೀಷಿನಲ್ಲಿ ಪಾಸಾಗಲು ಏನು ಮಾಡಬೇಕು ಎಂದು ಹೊಳೆಯಲು ಸಾಧ್ಯವಿಲ್ಲ ಅದರಿಂದ ನಾವು ವಿಕಾಸ ಹೊಂದಬೇಕೆಂದು ಬಯಸುವುದಾದರೆ ಯಾವತ್ತು ನಾವು ಯಾವುದೇ ವಿಧವಾದ ಪೂರ್ವಾಗ್ರಹಗಳಿಗೆ ಬದ್ಧರಾಗಬಾರದು.
ಇದರರ್ಥ ಗ್ರಹಿಕೆಗಳೇ ಇರಬಾರದೆಂದಲ್ಲ ಗ್ರಹಿಕೆಗಳೂ ಇರಬಹದು ಅದರಿಂದಾಗಿ ಪೂರ್ವಗ್ರಹಗಳೂ ಇರಬಹುದು. ಆದರೆ ಪೂರ್ವಾಗ್ರಹಗಳಿಗೆ ಬದ್ಧರಾಗಬಹುದು.ಇದುವರೆಗಿನ ಅನುಭವದಿಂದ ಇಂಥ ತೀರ್ಮಾನ ಮಾಡಿಕೊಂಡಿದೇನೆ. ಆದರೆ ಈ ತೀರ್ಮಾನವೂ ಬದಲಾಗಬಹುದು ಎಂದು ಯೋಚಿಸಬೇಕು. ಆಗ ಯೋಚನೆಗಳು ತೆರೆದಿಟ್ಟಲ್ಪಡುತ್ತವೆ. ಅದರಿಂದಾಗಿ ವಿಕಾಸ ಸಾಧ್ಯವಾಗುತ್ತದೆ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.