1. ಸ್ತ್ರೀಯರ ಹೊಟ್ಟೆ ನೋವು, ಹೊಟ್ಟೆ ಉಬ್ಬಸ, ಕ್ರೀಮಿ ಇವುಗಳಲ್ಲಿ ಅಶೋಕ ವೃಕ್ಷದ ಚೂರ್ಣ ಅಂದರೆ ತೊಗಟೆ, ಹೂವು ಬೀಜ 15 ಗ್ರಾಂ ಜೇನಿನಾಗಲೀ ಹಾಲಿನಲ್ಲಾಗಲೀ, ಬಿಸಿ ನೀರಿನಲ್ಲಾ ಗಲೀ ಸೇವಿಸಿದರೆ ಗುಣವಾಗುವುದು.
2.ರಕ್ತ ಪದರದಲ್ಲಿ ಇದರ ಚೂರ್ಣ ಅಥವಾ ಕಷಾಯ ಸೇವಿಸಿದರೆ ರಕ್ತಸ್ರಾವ ನಿಂತುಹೋಗುತ್ತದೆ.
3.ಶ್ವೇತ ಪದರ, ಇದರ ಚೂರ್ಣವನ್ನು ಹಾಲಿನಲ್ಲಿ ಅರ್ಧ ತೊಲದಂತೆ ಎರಡು ಹೊತ್ತು ಸೇವಿಸಬೇಕು.
4.ಬಾಳೆಯ ಹೂವನ್ನು ತಂದು ಒರಳಲ್ಲಿ ಕುಟ್ಟಿ ಬಂದ ರಸವನ್ನು ಮೊಸರಿನಲ್ಲಿ ಕದಡಿ ಕುಡಿಯಲು ರಕ್ತದ ಋತುಸ್ರಾವ ಕಡಿಮೆಯಾಗುವುದು.
5.ನೆಲ್ಲಿಕಾಯಿಯನ್ನು ಕುಟ್ಟಿ ರಸವನ್ನು ರಕ್ತಸ್ರಾವ ಅಧಿಕವಾಗಿ ಆಗುವ ಹೆಣ್ಣು ಮಕ್ಕಳಿಗೆ ಕುಡಿಸಿದರೆ ಗುಣ.
6.ಋತುಸ್ರಾವ ಹೆಚ್ಚಾದಾಗ ಎಳೆಯಾದಾದ ಬೆಂಡೆಕಾಯಿಯನ್ನು ಕಲ್ಲು ಸಕ್ಕರೆಯ ಸಹಿತ ತಿನ್ನುತ್ತಿದ್ದರೆ ಸ್ರಾವ ಕಡಿಮೆಯಾಗುವುದು.
7.ಬೂದಗುಂಬಳಕಾಯಿ ಲೇಹ್ಯ, ಹುಳಿ, ಸಾರು, ಪಲ್ಯ ಸೇವಿಸಿದರೆ ಋತುಸ್ರಾವ ನಿಗದಿತ ವೇಳೆಯಲ್ಲಿ ಸಮರ್ಪಕವಾಗಿ ಆಗುವುದು
8.ದಂಡಿನ ಸೊಪ್ಪನ್ನು ತೊಳೆದು ಹೆಚ್ಚಿ ಬೇಯಿಸಿ ತಿನ್ನುವುದರಿಂದ ಋತುಮತಿಯಾಗಿ ರಕ್ತ ಹೆಚ್ಚಾ ಹೊಗುತ್ತಿದ್ದರೆ ಕಡಿಮೆ ಆಗುವುದು.
9.ಎಲೆಕೋಸನ್ನು ಸಣ್ಣಗೆ ಹಚ್ಚಿ ಬೆಯಿಸಿ ತಿನ್ನುವುದರಿಂದ ಋತುಮತಿಯಾಗಿ ರಕ್ತ ಹೆಚ್ಚಾಗಿ ಹೋಗುತ್ತಿದ್ದರೆ ಕಡಿಮೆ ಆಗುವುದು.
10.ಅಶೋಕಾರಿಷ್ಠವು ಎಲ್ಲಾ ವಿಧವಾದ ಸ್ತ್ರೀ ರೋಗಗಳಿಗೂ ಉತ್ತಮ ಔಷಧಿಯಾಗಿದೆ.
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
ಈರುಳ್ಳಿ ಮೇಲಿರುವ ಕಪ್ಪು ಚುಕ್ಕೆ ತರುತ್ತೆ ಆಪತ್ತು ಆರೋಗ್ಯಕ್ಕೆ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.