ಚಿತ್ತ ವಿಕಲತೆಯಲ್ಲಿ ಎರಡು ಬಗೆ.ಒಂದರಲ್ಲಿ ಮಿದುಳಿನಲ್ಲಿ ಗುರಿತಿಸಬಲ್ಲಂಹ ಬದಲಾವಣೆ ಕಂಡುಬರದು.
ಬರಿಗಣ್ಣಿಗೆ ಮಿದುಳು ಚೆನ್ನಾಗಿರುವಂತೆಯೇ ಕಾಣುತ್ತದೆ ಕಾಲ, ಸ್ಥಳ ವ್ಯಕ್ತಿಗಳನ್ನು ಗುರುತಿಸುವ ಸಾಮರ್ಥ್ಯವಾಗಲೀ ಜ್ಞಾಪಕ ಬುದ್ಧಿಶಕ್ತಿಯಾಗಲೀ ಗಮನೀಯವಾಗಿ ಕುಂದುರುವುದಿಲ್ಲ. ಮಾತು ವರ್ತನೆ ಭಾವನೆ ವಾತಾವರಣವನ್ನು ಅರಿಯುವ ಶಕ್ತಿಗಳೇ ಹೆಚ್ಚಾಗಿ ಆಸ್ತ ವ್ಯಸ್ತಗೊಳ್ಳುತ್ತದೆ.ಇದನ್ನು ‘ಕಾರೄದೋಷದ ಚಿತ್ತ ವಿಕಲತೆ’ ಎನ್ನುತ್ತಾರೆ.
ಇನ್ನೊಂದರಲ್ಲಿ,ಮಿದುಳಿನಲ್ಲಿ ಗುರುತಿಸ ಬಲ್ಲಂತಹ ಬದಲಾವಣೆ ಇರುತ್ತದೆ. ತಲೆಗೆ ಪೆಟ್ಟು ತಲೆಯಲ್ಲಿ ರಕ್ತಸ್ರಾವ ಸೋಂಕು, ಕ್ಯಾನ್ಸರ್ ಮುಂತಾದವುಗಳಿಂದ ಈ ಬದಲಾವಣೆ ಉಂಟಾಗುತ್ತದೆ. ಜ್ಞಾಪಕ ಬುದ್ಧಿಶಕ್ತಿಯೂ ಸೇರಿದಂತೆ,ಮನಸ್ಸಿನ ಎಲ್ಲ ಕ್ರಿಯೆಗಳೂ ಏರುಪೇರಾಗುತ್ತವೆ ಇದನ್ನು “ಅಂಗ ದೋಷದ ಚಿತ್ತ ವಿಕಲತೆ” ಎಂದು ಕರೆಯುತ್ತಾರೆ.
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
ಈರುಳ್ಳಿ ಮೇಲಿರುವ ಕಪ್ಪು ಚುಕ್ಕೆ ತರುತ್ತೆ ಆಪತ್ತು ಆರೋಗ್ಯಕ್ಕೆ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.