1. ಬಾಣಂತಿಯರು ಕಿವಿಯಲ್ಲಿ ಬೆಳ್ಳುಳ್ಳಿಯನ್ನು ಹತ್ತಿಯಲ್ಲಿ ಸುತ್ತಿ ಇಟ್ಟುಕೊಳ್ಳುವ ರೂಢಿ ಮೊದಲಿನಿಂದಲೂ ಇದೆ. ಶೀತ ಗಾಳಿ ಕಿವಿಯಲ್ಲಿ ಪ್ರವೇಶಿಸಿ,ಕಿವುಡಾಗುವುದರಿಂದ ರಕ್ಷಣೆ ಮಾಡಬಹುದು.
2. ಎರಡು ಚಮಚ ಕೊಬ್ಬರಿ ಎಣ್ಣೆಯನ್ನು ಸೌಟಿನಲ್ಲಿ ಹಾಕಿ ಬಿಸಿಯಾದಾಗ ಓಮಿನ ಕಾಳನ್ನು ಹಾಕಿ, ಶೋಧಿಸಿಕೊಂಡು ಐದು ತೊಟ್ಟು ಬೆಚ್ಚನೆಯ ಎಣ್ಣೆಯನ್ನು ಹಾಕುವುದರಿಂದ ನೋವು ಕಡಿಮೆಯಾಗುವುದು
3. ಸೌಟಿನಲ್ಲಿ ಎರಡು ಚಮಚ ಕೊಬ್ಬರಿ ಎಣ್ಣೆ ಹಾಕಿ ಅದರಲ್ಲಿ ಪುಡಿ ಮಾಡಿದ ಇಂಗು, ಪುಡಿ ಮಾಡಿದ ಬೆಳ್ಳುಳ್ಳಿ ಹಾಕಿ,ತಣಿಸಿ, ತಣಿಸಿ ಶೋಧಿಸಿ, ಉಗುರು ಬೆಚ್ಚಗಿನ ಎಣ್ಣೆಯನ್ನೇ ಕಿವಿಗೆ ಹಾಕಿದರೆ ನೋವು ನಿವಾರಣೆಯಾಗುತ್ತದೆ.
4. ಕಿವಿಯ ನೋವು ಇದ್ದಾಗ ತುಲಸಿ ರಸವನ್ನು ಹಾಕುವುದರಿಂದ ಅಥವಾ ಈರುಳ್ಳಿ ರಸವನ್ನು ಹಾಕುವುದರಿಂದ ನಿವಾರಣೆ ಆಗುವುದು.
5. ಬೇವಿನ ಸೊಪ್ಪಿನ ರಸವನ್ನು ಒಂದು ಚಮಚ ಕಿವಿಗೆ ಹಾಕಲು ಕ್ರಿಮಿ ಕೀಟಗಳು ನಾಶವಾಗಿ ನೋವು ಮಾಣುವುದು.
6. ಕಿವಿ ಹುಣ್ಣಾಗಿ ನೋವು ಎಂದು ಹೇಳುವ ರೋಗಿಗೆ ತುಳಸಿ ಸೊಪ್ಪಿನ ರಸವನ್ನು ಹಾಕುವುದರಿಂದ ಗುಣವಾಗುವುದು.
7. ಅಡಿಗೆ ಉಪ್ಪನ್ನು ಒಂದು ಒಳಲೆಯ ನೀರಿಗೆ ಒಂದು ಚಿಟಿಕೆ ಹಾಕಿ ಕಿವಿಗೆ ಐದು ತೊಟ್ಟು ಹಾಕುವುದರಿಂದ ನೋವು ಕಡಿಮೆಯಾಗಿ ಕ್ರಿಮಿ ಕೀಟಗಳು ನಾಶವಾಗಿ ಸೋರುವುದು ನಿಂತು ಹೋಗುತ್ತದೆ.
8. ಕಿವಿ ನೋವು ಇರುವಾಗ ಈರುಳ್ಳಿ ರಸ ತುಳಸಿ ರಸಗಳಲ್ಲಿ ಯಾವುದಾದರೂ ಒಂದನ್ನು ಒಂದು ಚಮಚ ಹಾಕುವುದರಿಂದ ನೋವು ನಿವಾರಣೆ ಆಗುವುದು.
ಆರೋಗ್ಯ ಸಲಹೆ…..
ಪಾರ್ವತಿ ದೇವಿ ಚಂದ್ರಘಂಟ ಹೇಗಾದರೂ ಗೊತ್ತ
ರಾಮನಗರದಲ್ಲಿ ಅತಿಥಿ ಬೋಧಕರ ಹುದ್ದೆಗಳು
ನವರಾತ್ರಿಯ ಎರಡನೇ ದಿನವಾದ ಇಂದು ತಾಯಿ ಬ್ರಹ್ಮಚಾರಿಣಿಯನ್ನ ಪೂಜಿಸಲಾಗುತ್ತೆ
ನಬಾರ್ಡ್ ಬ್ಯಾಂಕ್ ನಲ್ಲಿ ಆಫೀಸರ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿ
ಹೆಚ್ಎಎಲ್ ನಲ್ಲಿ ವಿವಿಧ ಹುದ್ದೆಗಳಿಗೆ ಆಹ್ವಾನ
ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲ…
ದಸರಾ ಸಮಯದಲ್ಲಿ ನೆನೆಯಬೇಕಾದ ಸಮಾಧಿಗಳು
70 ವರ್ಷ ಮೇಲ್ಪಟ್ಟ ಹಿರಿಯ ವಯಸ್ಕರಿಗೂ ಲಭಿಸುತ್ತದೆ ಆಯುಷ್ಮಾನ್ ಭಾರತ್ ಯೋಜನೆ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.