ಭಾವ
ತನು : ಶಿರಸ್ಸು ಕಪೋಲ,ಜೀವನ, ಶಕ್ತಿ.
ದ್ದಿತೀಯ : ನೇತ್ರ,ದಂತ,ಗಂಟಲು, ನಾಳಿಗೆ.
ತೃತಿಯ : ಬಾಹು,ಕರ್ಣ, ಔಷಧಿ, ಅಲರ್ಜಿ, ಅನ್ನನಾಳ, ಶ್ವಾಸ.
ಚತುರ್ಥ : ವಕ್ಷಸ್ತನ, ಕೋಮ, ನಿಮೋನಿಯಾ,
ಪಂಚಮ : ಯಕೃತ್, ಬೆನ್ನು, ರಕ್ತಾಶಯ, ಗರ್ಭಾಶಯ, ಮಾಟ, ತಂತ್ರ,ಮದ್ದು.
ಷಷ್ಠ : ನಾಭಿ, ಸೊಂಟ, ಜಠರಾಗ್ನಿ,ಅಪಚನ, ಅತಿಸಾರ, ಟೈಪಾಯಿಡ್.
ಸಪ್ತಮ : ಬಸ್ತಿ, ಕಟಿ, ಮೂತ್ರಾಶಯ ಸ್ತ್ರೀರೋಗ.
ಅಷ್ಟಮ : ದೊಡ್ಡಕರುಳು, ಗುದ, ವೃಷಣ, ಯೋನಿ,ದುರ್ಮರಣ, ಮುಟ್ಟು.
ನವಮ : ತೊಡೆ, ತೊಡೆಸಂಧಿ, ಸಂಧಿವಾತ
ದಶಮ : ಜಾನು, ಮೊಣಕಾಲು,ವಾತ ರಕ್ತ,
ಏಕದಶ : ಹಿಮ್ಮಡಿ, ಮೀನಖಂಡ.
ದ್ವಾದಶ : ಎಡಗಣ್ಣು,ಹಳೆ ರೋಗಗಳು, ಪಾದಗಳು.
ಮರಣ ಕಾಲದ ಗ್ರಹ ಸ್ಥಿತಿ( ಪ್ರಶ್ನ ಮಾರ್ಗ )-(ತೀವ್ರ ವ್ಯಾಧಿಗಳು ಬಂದಾಗ ಮರಣ ಕಾಲದಲ್ಲಿ ಗ್ರಹ ಗತಿಯಂತೆ.)
1.ಗೋಚರದಲ್ಲಿ ಜನ್ಮಲಗ್ನ ಅಥವಾ ರಾಶಿಗೆ – ಅಷ್ಟಮದಲ್ಲಿ ಚಂದ್ರ, ಬುಧ ಮತ್ತು ಕುಜ ಸಮ ಸಮಸ್ತಮದಲ್ಲಿ ದ್ವಾದಶದಲ್ಲಿ- ರವಿ
2. ಷಷ್ಟದಲ್ಲಿ – ಶುಕ್ರ ತೃತೀಯದಲ್ಲಿ- ಗುರು ಜನ್ಮ ರಾಶಿಯಲ್ಲಿ ರಾಹು/ ಕೇತು ಮತ್ತು ಶನಿಯಿದ್ದರೆ ಮರಣವನ್ನು ಸೂಚಿಸುತ್ತದೆ. ಈ ಶನಿಮಾವಳಿಯಲ್ಲಿ ಮೂರು ಅಥವಾ ಹೆಚ್ಚಿದ್ದರೆ ಆಯುರ್ದಾಯದ ಅಂತ್ಯಕಾಲದಲ್ಲಿ ಮರಣ ಸಂಭವಿಸುತ್ತದೆ.
3.ಜನ್ಮ ಶುಕ್ರನಿಂದ – ಸೂರ್ಯ ಷಷ್ಟ/ ಸಪ್ತಮ /ದ್ವಾದಶದಲ್ಲಿ ಸಂಚಾರ ಮಾಡುವಾಗ ಮರಣ ನಿಶ್ಚಯ.
ವ್ಯಾಧಿಯ ಕಾಲ
ಬಾಲ್ಯ (ಎಂಟು ವರ್ಷದವರೆಗೆ)- ಚಂದ್ರಕಾರಕ ಗ್ರಹ – ಬಾಲಾರಿಷ್ಟ
ಯೌವ್ವನ (8ರಿಂದ 37 ವರ್ಷದವರೆಗೆ ) – ಬುಧಕಾರ – ಗ್ರಹ ಅಲ್ಪಾಯು.
ಮಧ್ಯ ವಯಸ್ಸು (32 ರಿಂದ 64 ವರ್ಷದವರೆಗೆ ) – ಸೂರ್ಯ ಕಾರಕ ಗ್ರಹ ಮಾಧ್ಯಾಯು
ಮುಪ್ಪಿನಲ್ಲಿ (64 ರಿಂದ ಅಂತ್ಯಕಾಲದವರೆಗೆ )ಶನಿಕಾರ ಗ್ರಹ- ದೀರ್ಘಾಯು
ಗ್ರಹಗಳು ವಿಟಮಿನ್ ಗಳು
ಗುರು ಎ ವಿಟಮಿನ್
ಚಂದ್ರ ಬಿ ವಿಟಮಿನ್
ಬುಧ ಸಿ ವಿಟಮಿನ್
ರವಿ ಕುಜ ಡಿ ವಿಟಮಿನ್
ಶುಕ್ರ ಇ ವಿಟಮಿನ
ಶನಿ ಐರನ್
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.