ಜನ್ಮಜಾತಕದಲ್ಲಿ ಯಾವ ರಾಶಿ ಒಂದಕ್ಕಿಂತ ಹೆಚ್ಚು ಪಾಪಗ್ರಹಗಳಿಂದ ಪೀಡಿತವಾಗಿದ್ದರೆ ಆ ರಾಶಿ ಪೀಡಿತವಾಗಿ, ಅದರಂತೆ ವ್ಯಾಧಿಗಳು ಬರುತ್ತವೆ. ಒಂದು ಪಕ್ಷ ಪೀಡಿತ ರಾಶ್ಯಾಧಿಪತಿಯು ಬಲಿಷ್ಠ ವಾಗಿದ್ದರೆ ಅಥವಾ ಪಿಡಿತರಾಶಿಗೆ ಶುಭಗ್ರಹಗಳ ಸಂಬಂಧ ಬಂದರೆ ಆ ವ್ಯಾದಿಗಳು ಅಲ್ಪ ಪ್ರಮಾಣದಲ್ಲಿ ಬರಬಹುದು ಅಥವಾ ಇಲ್ಲವೇ ಇಲ್ಲದೆ ಇರುವುದು.
ಅಂದರೆ ಪೀಡಿತರ ರಾಶ್ಯಧಿಪತಿಯೂ ಸಹ ಪೀಡಿತವಾಗಿದ್ದರೆ ಖಂಡಿತ ರಾಶಿಯ ಲವಣ ಆಧಾರಿತವಾಗಿ ವ್ಯಾಧಿಗಳು ಬರುತ್ತವೆ.
ರಾಶಿ ಮತ್ತು ಲವಣಗಳಂತೆ ವ್ಯಾಧಿಗಳು :-
ನಮ್ಮ ಜಾತಕ ಕುಂಡಲಿಯಲ್ಲಿ ಯಾವ ರಾಶಿಯು ಇತರ ಗ್ರಹಗಳಿಂದ ಹೆಚ್ಚು ಪೀಡಿತವಾಗಿ ಇದೆಯೋ ಆ ರಾಶಿಯ ಲವಣ ಪೀಡಿತವಾಗಿ, ಅದರಂತೆ ನಮಗೆ ವ್ಯಾಧಿಗಳು ಬರುತ್ತವೆ.
ಮೇಷ
ಫೆರಿಕ್ ಫಾಸ್ಫೇಟ್ : ರಕ್ತಹೀನತೆ, ಉದ್ವೇಗ, ಗಾಯ, ನಿದ್ರಾಭಂಗ,ತಲೆ ನೋವು, ದೇಹದಲ್ಲಿ ಉರಿಯುವಿಕೆ.
ವೃಷಭ
ಪೊಟಾಸಿಯಂ ಫಾಸ್ಫೇಟ್ : ತಲೆ, ಮಿದುಳು,ಬುದ್ಧಿಮಾಂದ್ಯ,ವಿಷಬ್ಯಾಕ್ಟರಿಯಾ, ನೀರು, ಆಹಾರ, ಹವಾಮಾನ ವ್ಯಾದಿ ನಗರಗಳು,ಸೂಕ್ಷ್ಮ ರೀತಿಯ ತಲೆನೋವು.
ಮಿಥುನ
ಸೋಡಿಯಂ ಸಲ್ಫೇಟ್ : ಕತ್ತು, ಗಂಟಲು, ಕಿವಿ,ಮೂಗು, ಪಿತ್ತರಸ,ಜೀರ್ಣಶಕ್ತಿ, ಶೀತ ಜ್ವರ,ಪಿತ್ತಜನಕಾಂಗಗ
ಕಟಕ
ಪೊಟಾಸಿಯಂ ಕ್ಲೋರೈಡ್ : ಶ್ವಾಸನಳಿಕೆ,ಶ್ವಾಸಕೋಶ, ಅಮ್ಮ, ಸಿಡುಬು, ಇಸುಬು, ಜೊಲ್ಲು ಮಕ್ಕಳ ವ್ಯಾದಿ ಅಸ್ತಮಾ, ಸೀತ
ಸಿಂಹ
ಕ್ಯಾಲ್ಷಿಯಂ ಫ್ಲೋರೈಡ್ : ಎದೆ,ಸ್ತನ, ಮೇಲುಹೊಟ್ಟೆ,ಪುಷ್ಪಸ, ಹೃದಯ ಶೀಘ್ರವಾದ ಹೆರಿಗೆ ಬೆನ್ನು ಬಾಹು ಊತ.
ಕನ್ಯಾ
ಮ್ಯಾಗ್ನಿಷಿಯಂ ಫಾಸ್ಫೇಟ್ : ರಕ್ತ, ಬೆನ್ನು, ಉರಿ, ಹೃದಯ, ಕರುಳು,ಜ್ಞಾನ ಕೇಂದ್ರ ನರಗಳು, ಗ್ರಹಣ ಶಕ್ತಿ ಕೆಳಹೊಟ್ಟೆ
ತುಲಾ
ಪೊಟ್ಯಾಶಿಯಂ ಸಲ್ಫೇಟ್ : ರಕ್ತ ವಾಹಿನಿ ನರಗಳು ದಪ್ಪ, ಅಲರ್ಜಿ, ಗಂಟಲು,ನರವ್ಯೂ ದೋಷ ಸುಕ್ಕು ಚರ್ಮ.
ವೃಶ್ಚಿಕ
ಚೋಡಿಯಂ ಫಾಸ್ಫೇಟ್ : ಮೂತ್ರಪಿಂಡ, l ಕರುಳುವ್ಯಾದಿ, ಮೂತ್ರ ಕಲ್ಲು ಮೂತ್ರ, ಚೀಲ ಕಾಮಾಲೆ,ಸಂಧಿವಾತ, ಜೀರ್ಣ,
ಧನುಷ್
ಕ್ಯಾಲ್ಸಿಯಂ ಸಲ್ಫೇಟ್ : ಚರ್ಮದ ಮೇಲೆ ಗುಳ್ಳೆ, ಅತಿ ಭೇತಿ ಮೂತ್ರ ಚೀಲ, ಬಂಜೆತನ, ನಪುಂಸಕತ್ವ ಗುಪ್ತಾಂಗ
ಮಕರ
ಸಿಲಿಕಾನ್ ಆಕ್ಸಿೖಡ್ ಕಿವಿರಸಿ ಯಾಗಿ ಕೇಳದಿರುವುದು. ನೆನಪಿನ ಶಕ್ತಿ, ಆಲೋಚನೆ ಸಾಮರ್ಥ್ಯವಿಲ್ಲ *ನರಗಳ ಬಾದೆ.
ಕುಂಭ
ಕ್ಯಾಲ್ಸಿಯಂ ಫಾಸ್ಫೇಟ್ರೈಟ್ ಮೂಳೆ ಮೆದುರೋಗ, ನಿಶಕ್ತಿ ಕಿಡ್ನಿ ಚರ್ಮ,ದಂತ, ಯಕೃತ್ ಜನಾಂಗ ಅಂಗಹೀನತೆ.
ಮೀನಾ
ಸೋಡಿಯಂ ಕ್ಲೋರೈಡ್ : ಮಿದುಳು,ಜೀವಕೋಶ, ಶುಷ್ಕವಿಲ್ಲ, ಮೈ,ಕೆರೆತ, ನಿದ್ರಾಹೀನತೆ ಕೆಮ್ಮು ದಮ್ಮು ಅಲರ್ಜಿಗಳು.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.