ಕ್ಷಿಪ್ರಾಹಿಮೂಲೇಂದು ಹರೀಶವಾಯುಭೇ ಪ್ರೇತಕ್ರಿಯಾ ಸ್ಯಾಝ್ಜಷ ಕುಂಭಗೇ ವಿಧೌ |
ಪ್ರೇತಸ್ಯ ದಾಹಂ ಯಮದಿಗ್ಗಮ ತ್ಯಜೇತ್ ಶಯ್ಯಾವಿತಾನಂ ಗೃಹಗೋಪನಾದಿ ಚ||
ಕ್ಷಿಪ್ರಸಂಜ್ಞಕ, ಆಶ್ಲೇಷ, ಮೂಲ, ಮೃಗಶಿರಾ, ಶ್ರವಣ, ಆರ್ದ್ರಾ,ಸ್ವಾತಿ, ಈ ನಕ್ಷತ್ರಗಳಲ್ಲಿ ಪ್ರೇತದ ಕ್ರಿಯೆ, ಶ್ರಾದ್ಧಾದಿಗಳನ್ನು ಮಾಡುವುದು. ಕುಂಭ ಹಾಗೂ ಮೀನದ ಚಂದ್ರದಲ್ಲಿ ಪ್ರೇತದಾಹ,ದಕ್ಷಿಣ ದಿಕ್ಕಿನ ಯಾತ್ರೆ,ಶಯ್ಯಾ ಶಾಮಿಯಾನಾ, ಮನೆಯ ಛತ್ತು ಹೊಂದಿಸುವುದು ಬಿಟ್ಟುಬಿಡಬೇಕು; ಏಕೆಂದರೆ, ಧನಿಷ್ಠಾದ ಎರಡು ಚರಣದಿಂದ ಹಿಡಿದು ರೇವತಿಯ ಅಂತಿಮ ಚರಣದವರೆಗೆ ಧನಿಷ್ಠಾದಿಗಳು ‘ಪಂಕಜ’ ಎನಿಸಿಕೊಳ್ಳುತ್ತವೆ.ಇವುಗಳಲ್ಲಿ ಮನೆಗಾಗಿ ಮರ ಮಟ್ಟನ್ನು ಕೂಡ ಸಂಗ್ರಹ ಮಾಡಬಾರದು.
ಕಾಷ್ಟ ಸಂಗ್ರಹ ಮುಹೂರ್ತ:
ಸೂರ್ಯರ್ಕ್ಷಾತ್ ರಸಭೈರಧಃಸ್ಥಲಗತೈಃ ಪಾಕೋ ರಸೈಃ ಸಂಯುತಃ
ಶೀರ್ಷೇಯುಗ್ಮಮಿತೈಃ ಶವಸ್ಯ ದಹನಂ ಮಧ್ಯೇಯುಗೈಃ ಸರ್ಪಭಿಃ|
ಪ್ರಾಗಾಶಾಧಿಷು ದೇವಭೈಃ ಸ್ವಸುಹೃದಾಂ ಮಧ್ಯೇಯುಗೈಃ ಸರ್ಪಭಿಃ
ಕ್ಟಾಥಾದೇಃ ಕರಣಂ ಸುಖಂ ಚ ಗದಿತಂ ಕಾಷ್ಟದಿಸಂಸ್ಥಾಪನೇ ||
ಸೂರ್ಯನ ನಕ್ಷತ್ರದಿಂದ ಕೆಳಗಿನ ಆರು ನಕ್ಷತ್ರಗಳಲ್ಲಿ ಕಟ್ಟಿಗೆಯನ್ನು ಸಂಗ್ರಹಿಸಿ ಇಡುವುದರಿಂದ ಪಾಕ ರಸಯುಸಕ್ತವಾಗುತ್ತದೆ ಇದರ ಮುಂದಿನ ಎರಡು ನಕ್ಷತ್ರಗಳಲ್ಲಿ ಕಟ್ಟಿಗೆ ಸಂಗ್ರಹಿಸಿಡುವುದರಿಂದ ಮರಣಿಸಿದವನನ್ನು ಸುಡುವ ಕಾರ್ಯಕ್ಕೆ ಬರುತ್ತದೆ; ಮಧ್ಯದ ನಾಲ್ಕು ನಕ್ಷತ್ರಗಳಲ್ಲಿ ಸರ್ಪದ ಭಯವಾಗುತ್ತದೆ ಮತ್ತು ಪೂರ್ವದಿಕ್ಕಿನಲ್ಲಿ ನಾಲ್ಕು ನಕ್ಷತ್ರಗಳಲ್ಲಿ ಕ್ರಮವಾಗಿ ಮಿತ್ರನ, ರೋಗಭಯ, ಕಷಾಯ ನಿರ್ಮಾಣ ಮತ್ತು ಸುಖ ಪ್ರಾಪ್ತಿಯಾಗುತ್ತದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.