1. ಡಾಲ್ಚಿನ್ನಿಗೆ ಕಾಡು ಮೆಣಸಿನ ಪುಡಿ ಸೇರಿಸಿ,ಕುದಿಸಿ ಮಾಡಿದ ಕಷಾಯಕ್ಕೆ ಜೇನುತುಪ್ಪ ಸೇರಿಸಿ,ಸೇವಿಸುವುದರಿಂದ ಮಲೇರಿಯ ಅಥವಾ ಚಳಿ ಜ್ವರ ನಿಲ್ಲುವುದು.
2. ತುಳಸಿ ಸೊಪ್ಪಿನ ರಸವನ್ನು ಚಳಿ ಜ್ವರ ಬಂದಾಗ ಮೈಗೆ ತಿಕ್ಕುವುದರಿಂದ ಚಳಿ ಕಡಿಮೆಯಾಗುವುದು.
3. ನಿಂಬೆರಸಕ್ಕೆ ಅಷ್ಟೇ ಪ್ರಮಾಣದ ಈರುಳ್ಳಿ ರಸ ಸೇರಿಸಿ,ನಾಲ್ಕೈದು ಟೀ ಸ್ಪೂನಿನಷ್ಟು ದಿನವೂ ಮೂರು ಬಾರಿ ಬಿಡದೆ ಸೇವಿಸುತ್ತಿದ್ದರೆ ಮಲೇರಿಯಾ ಜ್ವರದ ತಾಪ ಕಡಿಮೆಯಾಗುವುದು.
4. ಒಂದು ಬಟ್ಟಲು ಕುದಿಯುವ ನೀರಿಗೆ ಒಂದು ಟೀ ಸ್ಪೂನಿನಷ್ಟು ಮೆಣಸಿನ ಪುಡಿ ಸೇರಿಸಿ,ಬಿಡಿಸಿದ ಮೂರು ನಾಲ್ಕು ಬೆಳ್ಳುಳ್ಳಿ ತೊಳೇಗಳೊಂದಿಗೆ ಕುದಿಸಿ ಕಷಾಯ ಮಾಡಿ ಸಣ್ಣಗಾದ ನಂತರ ಶೋಧಿಸಿ,ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಬಾರಿಯಂತೆ ಸೇವಿಸುತ್ತಿದ್ದರೆ ವಾರದ ಒಳಗಾಗಿ ಮಲೇರಿಯಾ ಜ್ವರ ನಿಲ್ಲುವುದು.
5. ಮಲೇರಿಯಾದಿಂದ ನರಳುವವರಿಗೆ ಬಾಳೆಹಣ್ಣಿನ ಸೇವನೆ ಗುಣಕಾರಿ.
6. ಕೊಳಚೆ ಪ್ರದೇಶಗಳಾಗಲು ಅವಕಾಶ ಕೊಡದೆ, ನೈರ್ಮಲ್ಯದಿಂದ ವಾತಾವರಣವನ್ನು ಇಡುವುದರಿಂದ ಸೊಳ್ಳೆಗಳ ಕಾಟ ಇಲ್ಲದೆ ಮಲೇರಿಯಾದ ಸುಡುವೆ ಇರದು.
ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ :
1. ಬೇವಿನ ಎಲೆಗಳ ರಸವನ್ನು ಹನಿಯಾಗಿ ಮೂಗಿನ ಹೊಳ್ಳೆಯೊಳಗೆ ಬಿಡುವುದರಿಂದ ಮೂಗಿನಲ್ಲಿ ರತಸ್ರಾವ ಆಗುತ್ತಿದ್ದರೆ ನಿಲ್ಲುವುದು.
2. ಎಮ್ಮೆ ಅಥವಾ ಹಸಿವಿನ ಸಗಣಿಯನ್ನು ಮೂಗಿನ ಬಳಿ ಹಿಡಿದು, ಮೂಸಿ ನೋಡಲು ಬಿಟ್ಟರೆ ಮೂಗಿನಲ್ಲಿ ರಕ್ತ ಸುರಿಯುವುದು ನಿಲ್ಲುವುದು.
3. ಕೆಲವು ತೊಟ್ಟು ನಿಂಬೆ ರಸವನ್ನು ಹೂವಿನೊಳಗೆ ಬಿಟ್ಟರೂ ಸಹ ಮೂಗಿನೊಳಗೆ ಬಿಟ್ಟರೂ ಸಹ ಮೂಗಿನಲ್ಲಿ ಸುರಿಯುವ ರಕ್ತ ನಿಲ್ಲುವುದು.
ಕ್ಯಾಬಿನೆಟ್ ಸೆಕ್ರೆಟೇರಿಯೇಟ್ ನಲ್ಲಿ 160 ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳು
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.