ಮಕ್ಕಳಿಗೆ ಅಪಘಾತದಲ್ಲಿ ಗಾಯಗಳಾಗಿರುತ್ತದೆ. ಮೇಲಿನಿಂದ ಕೆಳಗೆ ಬೀಳುವುದು, ರಸ್ತೆಯಲ್ಲಿ ವಾಹನಗಳು ಡಿಕ್ಕಿ ಹೊಡೆಯುವುದು, ಆಟವಟಡುವಾಗ ಪೆಟ್ಟಾಗುವುದು, ಹರಿತವಾದ ಅಯುಧಗಳಿಂದ ಮತ್ತು ಸ್ವಲ್ಪ ವಯಸ್ಸು ಬಲಿತು ಸೈಕಲ್ ಕಲಿಯುವಾಗ ಬಿದ್ದು ಗಾಯ ಮಾಡಿಕೊಳ್ಲುವುದು. ಹೀಗೆ ಹಲವಾರು ಅಪಘಾತಗಳಿಗೆ ಸಿಲುಕುತ್ತಿರುತ್ತಾರೆ. ಹೆಚ್ಚಾಗಿ 3-7 ವರ್ಷದ ಮಕ್ಕಳು ಅಪಘಾತಗಳಲ್ಲಿ ಗಾಯ ಮಾಡಿಕೊಳ್ಳಿತ್ತಾರೆ. ಕೆರೆ, ಕುಂಟೆಗಳಲ್ಲಿ ಮುಳುಗುವುದು ಇರುತ್ತದೆ.
ತಲೆಗೆ ಗಾಯ-ಆಮ್ಲಜನಕ :-
ತಲೆಗೆ ಗಾಯಗಳಾದಾಗ ಬಹ ಎಚ್ಚರಿಕೆಯಿಂದ ಚಿಕಿತ್ಸೆ ಮಾಡಬೇಕು. ಗಾಯಗಳಿಗೆ ಚಿಕಿತ್ಸೆ ಮಾಡುವುದರ ಜೊತೆಗೆ ಆಮ್ಲಜನಕ ಮೆದುಳಿಗೆ ಪೂರೈಕೆಯಾಗುವಂತೆ ನೋಡಿಕೊಳ್ಲಬೇಕು. ಆಮ್ಲಜನಕ ಕೊರತೆಯಾದರೆ ನೆರಮಂಡಲ ಶಾಶ್ವತವಾಗಿ ತೊಂದರೆಗೊಳಗಾಗುತ್ತದೆ.
ಆಕಸ್ಮಿಕ ವಿಷಸೇವನೆ :-
ಮಕ್ಕಳು ಸಾಮಾನ್ಯವಾಗಿ ಗೊತ್ತಿಲ್ಲದೆ ವಿಷ ಸೇವಿಸಿಬಿಡುತ್ತಾರೆ. ತಂದೆ ತಾಯಿಗಳ ಆಜಾಗರೂಕತೆಯೂ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ಮಕ್ಕಳಿಗೆ ಅಪಾಯಕಾರಿಯಾದ ರಾಸಾಯನಿಕ, ರಸಗೊಬ್ಬರ,ಇಲಿಪಾಷಾಣ ಮುಂತಾದವುಗಳನ್ನು ಮಕ್ಕಳ ಕೈಗೆ ಸಿಗದಂತೆ ಎಚ್ಚರವಹಿಸಬೇಕು. ಮಕ್ಕಳು ಸೀಮೆಎಣ್ಣೆ ಕುಡಿಯುವ ಪ್ರಸಂಗಗಳು ಅಧಿಕ. ರೈತ ಕುಟುಂಬಗಲ್ಲಿ ಎಂಡ್ರಿನ್ ಕುಡುಯುವುದು ಸಾಮಾನ್ಯ ವಿಷಯ. ಮಕ್ಕಳ ಹೊಟ್ಟೆಗೆ ವಿಷ ಸೇರಿದ್ದಾಗ ಅದಷ್ಟು ಬೇಗ ವಿಷ ಪ್ರಭಾವವನ್ನು ಕಡಿಮೆ ಮಾಡಲು ಶ್ರಾಮಿಸಬೇಕು. ಹೃದಯದ ಮೇಲೆ ಮತ್ತು ನರಮಂಡಲದ ಮೇಲೆ ವಿಷಪ್ರಭಾವವಾಗದಂತೆ ನೋಡಿಕೊಳ್ಳಬೇಕು.
ಮಕ್ಕಳು ದೊಡ್ಡವರಾಗಿ ತಿಳಿವಳಿಕೆ ಮೂಡುವವರೆಗೂ ವಿಷವಸ್ತುಗಳ ಬಗ್ಗೆ ಬಹಳ ಜಾಗ್ರತೆಯಾಗಿರಬೇಕು. ಮಕ್ಕಳ ಕೈಗೆ ಅಂತಹ ವಸ್ತುಗಳ ಸಿಕ್ಕದಂತೆ ಎಚ್ಚರವಹಿಸುವುದು ಅಗತ್ಯ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.