ಇಂದು ನೀನು ಒಲಿದೆಯಾ |
ಎಂದು ವರಮಳೆ ತರವೆಯೋ||
ಮಂಜುನಾಥನೆ ದಿವ್ಯದರುಶನ |
ಎಂದು ನಮಗೆ ತೋರುವೆಯೋ |
ಗೆೈದ ಪಾಪದ ಭಾರ ಕೊಟ್ಟು|
ಅರಸಿ ಬಂದೆ ನಿನ್ನನ್ನು ಕಣ್ಣ |
ನೆರಲಿ ಪಾದ ತೊಳೆವೆ ಸಲಹೊ |
ಪ್ರಭುವೇ ನಿನ್ನನ್ನು ಇಂದು ನಿನ್ನ |
ಒಲಿದಿಯೋ ಎಂದು ಬರಮಳೆ |
ತರುವೆಯೋ ಮಂಜುನಾಥ ನೀ ದಿವ್ಯ|
ದರುಶನ ತರುವೆಯೋ |
ಎಂದು ನನ್ನ ಬಾಳಿನಲ್ಲಿ |
ದುಃಖಗಳನು ನೀಗುವೆ |
ಎಂದು ನನ್ನ ಹೃದಯವನ್ನು |
ನಿನ್ನ ಆಲಯ ಮಾಡುವೆ |
ಎನ್ನಲ್ಲಿ ಇರುವ ಅಹಂಕಾರವ |
ಪ್ರಭುವೆ ನೀಗಿಸು ಒಲವಿಲಿ |
ಎನ್ನ ಮನದ ಅಹಂಕಾರವ |
ತೊಲಗಿಸು ಪ್ರಭು ಕೃಪೆಯಲಿ ||ಎಂದು ನಮಗೆ |
ಬಾಗಲಕೋಟೆಯಲ್ಲಿ ಬೃಹತ್ ಮೊಸಳೆಯ ರಕ್ಷಣೆ
ಡಿಕೆಶಿ ವಿರುದ್ಧ ದೇವರಾಜೇಗೌಡ ಇನ್ನೊಂದು ಬಾಂಬ್…!
ಸೋಮವಾರ ಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ
ಅಭಿವೃದ್ಧಿಗೆ ಮತ ನೀಡಿ ಎಂದ ರಶ್ಮಿಕ ಮಂದಣ್ಣ
SSLCಗೆ ಇನ್ನಿರಲ ಗ್ರೇಸ್ ಮಾರ್ಕ್ಸ್
ಕಾಫಿ ನಾಡಿನಲ್ಲಿ ಮಳೆಯ ಅಬ್ಬರ
T20 ವಿಶ್ವಕಪ್ ನಲ್ಲಿ ಕನ್ನಡ ರಾರಾಜಿಸಲಿದೆ.
ಕೆಎಸ್ಆರ್ಟಿಸಿ ಬಸ್ನ ಕಿಟಕಿಯಲ್ಲಿ ಮಹಿಳೆಯ ತಲೆ ಲಾಕ್.
ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ….
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.