ಕಾಲೇಜು ಶಿಕ್ಷಣ ಕೈಬಿಟ್ಟ ಕೆಲ ಹುಡುಗರು ಗುಂಪೊಂದು ಸುಲಭವಾಗಿ ಹಣಗಳಿಸುವ ಮಾರ್ಗವನ್ನು ಹುಡುಕುತ್ತಿದ್ದರು. ಸಣ್ಣಪುಟ್ಟ ಕಳ್ಳತನದೊಂದಿಗೆ ಕೈಚಳಕ ಆರಂಭಿಸಿದ ಅವರು ಕಾಲಕ್ರಮೇಣ ದೊಡ್ಡದರೋಡೆಕೋರರಾಗಿ ಬೆಳೆದರು.
ಒಮ್ಮೆ ಅವರು ಆಶ್ರಮವೊಂದರಲ್ಲಿ ಕನ್ನಗಳ್ಳತನ ಮಾಡಿ ಎಲ್ಲವನ್ನೂ ದೋಚಿಕೊಂಡು ಇನ್ನೇನು ಪರಾರಿಯಾಗಬೇಕೆನ್ನುವಷ್ಟರಲ್ಲಿ ಮಠದ ಧರ್ಮ ಗುರು ಅವರ ದಾರಿಯಲ್ಲಿ ಪ್ರತ್ಯಕ್ಷರಾದರು. ಆ ದುಷ್ಕರ್ಮಿಗಳು ತಾವು ಸಿಕ್ಕಿಬಿದ್ದಂದು ಪೇಚಾಡುತ್ತಾ ಆ ಮುದುಕ ತಮ್ಮನ್ನು ಇನ್ನೂ ಪೊಲೀಸರ ವಶಕೊಪ್ಪಿಸುವನೆಂದು ಚಿಂತಿಸ ತೊಡಗಿದರು. ಕೈಯೆಲ್ಲೊಂದು ಚೀಲ ಹಿಡಿದಿದ್ದ ಆವೃದ್ದ ಅವರಿಗೆ ಹೀಗೆ ಹೇಳಿದರು.
ಪ್ರಶ್ನೆಗಳು :-
1.ಕಳ್ಳರ ಗುಂಪಿಗೆ ಆ ವೃದ್ದ ಏನು ಹೇಳಿದರು ?
2. ಈ ಕಥೆಯ ಪರಿಣಾಮವೇನು ?
ಉತ್ತರಗಳು :-
1.”ಈ ಚೀಲ ನೀವೇಕೆ ಇಲ್ಲೇ ಬಿಟ್ಟಿರಿ ?ನಿಮಗೆ ಉಪಯೋಗಕ್ಕೆ ಬರುವುದಾದರೆ ಇದನ್ನು ಕೊಂಡೊಯ್ಯಿರಿ.” ಆ ಸನ್ಯಾಸಿ ಪ್ರಾಮಾಣಿಕವಾಗಿಯೇ ಹೇಳುತ್ತಿರುವುದನ್ನು ಅರಿತರು. ತಾವು ಮಾಡಿದ ಪಾಪ ಕೃತ್ಯಕ್ಕೆ ಮರುಗಿ ಅವರೆಲ್ಲರೂ ಮಠದ ಶಿಷ್ಯರಾದರು
2. ಕ್ಷಮೆ ಎಲ್ಲರನ್ನು ಗೆಲ್ಲುತ್ತದೆ ಕ್ಷಮ ಗುಣವನ್ನು ನಾವು ಸತತವಾಗಿ ರೂಡಿಸಿಕೊಳ್ಳಬೇಕು. ಕ್ಷಮೆ ಸಾಧು-ಸಂತರ ಸದ್ಗುಣವಾಗಿರುತ್ತದೆ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.