ಮನೆ ಸುದ್ದಿ ಜಾಲ ಮಾಜಿ ಉಪಮಹಾಪೌರರಾದ ಎ.ಜೆ.ಅರ್ಜುನ್‌ ಕುಮಾರ್‌ ಜನ್ಮದಿನದ ಅಂಗವಾಗಿ ಅನ್ನ ಸಂತರ್ಪಣೆ

ಮಾಜಿ ಉಪಮಹಾಪೌರರಾದ ಎ.ಜೆ.ಅರ್ಜುನ್‌ ಕುಮಾರ್‌ ಜನ್ಮದಿನದ ಅಂಗವಾಗಿ ಅನ್ನ ಸಂತರ್ಪಣೆ

0

ಮೈಸೂರು (Mysuru)- ಮಾಜಿ ಉಪಮಹಾಪೌರರಾದ (ಮಾಜಿ ಉಪಮೇಯರ್‌) ಎ.ಜೆ‌.ಅರ್ಜುನ್ ಕುಮಾರ್ ಅವರ ಜನ್ಮದಿನದ ಅಂಗವಾಗಿ ಎ.ಜೆ.ಅರ್ಜುನ್ ಕುಮಾರ್ ಅಭಿಮಾನ ಬಳಗದಿಂದ ನಗರದ ಶಿವರಾಂಪೇಟೆ ರಸ್ತೆಯಲ್ಲಿರುವ  ರಾಮಮಂದಿರದ ಬಳಿ ಇಂದು ಮಧ್ಯಾಹ್ನ ಅನ್ನ ಸಂತರ್ಪಣೆ ಮಾಡಲಾಯಿತು.

ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಮಂದಿ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡು ಉಪಹಾರ ಸೇವಿಸಿ ಅರ್ಜುನ್‌ ಕುಮಾರ್‌ ಅವರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಯುವರಾಜ್, ಚೇತನ್ ಸಿಂಗ್, ಭಾಸ್ಕರ್, ಸಂತೋಷ್, ನಾಮದೇವ, ಮಹದೇವು, ಅನಿಲ್ ರಾಜ್, ರಘು ಇತರರು ಉಪಸ್ಥಿತರಿದ್ದರು.

ಹಿಂದಿನ ಲೇಖನ5-12 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್, ಕೋರ್ಬೆವ್ಯಾಕ್ಸ್‌ ಲಸಿಕೆ ತುರ್ತು ಬಳಕೆಗೆ ಡಿಸಿಜಿಐ ಅನುಮತಿ
ಮುಂದಿನ ಲೇಖನಹಿಜಾಬ್‌ ಕುರಿತ ತೀರ್ಪು: ಮೇಲ್ಮನವಿ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ