ಕಿಟ್ಟು : ಸೀನ,ಜೀವನದಲ್ಲಿ ನೀನೇನಾಗಬೇಕೂ ಅಂತ ಆಸೆ ಇದೆ?
ಸೀನ : ನಾನು ವೈದ್ಯನಾಗಿ ಬಡಜನರ ಸೇವೆ ಮಾಡಬೇಕೂ ಅಂತ ನನ್ನಾಸೆ. ನಿಂದು?
ಕಿಟ್ಟು : ನಾನು ರಾಜಕಾರಣಿಯಾಗಿ ಬಡಜನರ ಸೇವೆ ಮಾಡ್ಬೇಕೂ ಅಂತ. ಅದ್ಸರಿ ಗುಂಡು ನಿನ್ನಾಸೆ ಏನೋ?
ಗುಂಡ : ನಾನು ಕೈ ತುಂಬಾ ದುಡಿದು ಬಡಬಗ್ಗರಿಗೆ ಹಂಚಬೇಕು ಅಂತ ಆಸೆ. ರಾಜು, ನಿಂಗೇನು ಆಸೇನೋ?
ರಾಜು : ನಾನು ಬಡವನಾಗಿ ಹುಟ್ಟಬೇಕೂ ಅನ್ನೋ ಆಸೆ.
ರಾಜು : ಹೋಟೆಲ್ ನಲ್ಲಿ ಅಲ್ಲಯ್ಕಾ ಇದೇನು ಟೀನೋ,ಕಾಫೀನೋ?
ಮಣಿ : ಏಕೆ ಸಾರ್ ಅನುಮಾನ?
ರಾಜು : ಇದು ಸೀಮೆ ಎಣ್ಣೆ ವಾಸ್ನೆ ಬರ್ತಇದೆ?
ಮಣಿ : ಹಾಗಾದ್ರೆ ಇದು ಕಾಫೀನೆ ಸಾರ್ ಟೀಗೆ ಪೆಟ್ರೋಲ್ ವಾಸ್ನೆ ಬರುತ್ತೆ.
ಹಾಲ್ನೊರೆಯಂತೆ ಉಕ್ಕುತ್ತಿರುವ ದೂಧ್ ಸಾಗರ ಜಲಪಾತ
ಪುಣೆಯಲ್ಲಿ ಭಾರೀ ಮಳೆ , ಉಕ್ಕಿಹರಿಯುತ್ತಿರುವ
ಗ್ರಾಮಕ್ಕೆ ಕರೆಂಟ್ ಕೊಡಲು ಲೈನ್ ಮ್ಯಾನ್ ಹೋರಾಟ
ಸವಾಲ್ ನ್ಯೂಸ್ ಪ್ರಚಲಿತ ಸುದ್ದಿಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.