1. ಕುರು ಆದವರು ಬಿಲ್ವಪತ್ರೆ ಬೇರನ್ನು ನುಣ್ಣಗೆ ಎರೆದು ನಿಂಬೆರಸವನ್ನು ಬೆರೆಸಿ ಕುರುವಿಗೆ ಲೇಪಿಸುವುದರಿಂದ ಕುರು ಬೇಗನೆ ಹಣ್ಣಾಗಿ ಒಡೆಯುವುದು. ಹಾಗೂ ಕೀವು ಸೋರಿ ಹೋಗಿ ಗುಣ ಹೊಂದುವುದು.
2. ಬೆಣಚುಕಲ್ಲು ತಂದು ಕುಟ್ಟಿ ಬಟ್ಟೆಯಲ್ಲಿ ಶೋಧಿಸಿ,ಆ ಹಿಟ್ಟನ್ನು ಬೆಣ್ಣೆಯಲ್ಲಿ ಕಲಸಿ,ಕುರುವಿನ ಮೇಲೆ ಇಟ್ಟು ಬಟ್ಟೆ ಕಟ್ಟಿದರೆ ಒಡೆದು ಹೋಗುತ್ತದೆ.
3. ನರ ಚುಂಡೇಸೊಪ್ಪಿನ ಕುಡಿ,ಮಿಮಾರಿಸೊಪ್ಪು,ಹೆಗ್ಗಡ ಜನ ಸೊಪ್ಪು, ದತ್ತೂರಿ ಕುಡಿ, ಎಕ್ಕಧ ಕುಡಿಗಳನ್ನು ಅರೆದು ಒಂದೊಂದೇ ಸೊಪ್ಪನ್ನು ಅರೆದು ಕುರುಗಳಿಗೆ ಕಟ್ಟಿದರೆ ಕುರು ಒಡೆದು ಹೋಗುತ್ತದೆ.
4. ಕಪ್ಪುಕುರು ಹಿಮ್ಮಡಿ ಸುಳಿಗಳಿಗೆ ಈಜಿ ಎಲೆ ಹಾಕಿ ಕಟ್ಟಿದರೆ ಒಡೆಯುತ್ತದೆ.
5. ಎಕ್ಕದ ಎಲೆ ಹಿಂದೆ ಕಟ್ಟಿದರೆ ಒಡೆಯುತ್ತಾಮ ಮುಂದೆ ಕಟ್ಟಿದರೆ ವಾಸಿಯಾಗುತ್ತದೆ.
ಕಾಲು ಅಂಗೈ ದೇಹ ವಿಪರೀತ ಬೇವರುವುದು :-
1. ಬದನೆ ಹೋಳುಗಳ ಜೊತೆಗೆ ಗಸಗಸೆ ರುಬ್ಬಿ ಕೈಗೆ ಕಾಲಿಗೆ, ಮೈಗೆ ಹಚ್ಚಿಕೊಂಡು ಬೆಳಿಗ್ಗೆ ಸ್ನಾನ ಮಾಡುತ್ತಾ ಇದೇ ರೀತಿ ನಿಲ್ಲುವವರೆಗೂ ಮಾಡುವುದರಿಂದ ಗುಣವಾಗುತ್ತದೆ.
2. ನೆಲ್ಲಿರಸ ರಾತ್ರಿ ಕೈಕಾಲು ದೇಹಗಳಿಗೆ ಸವರಿ, ಬೆಳಿಗ್ಗೆ ಸ್ಥಾನ ಮಾಡಬೇಕು. ಇದನ್ನು ಬೇವರು ನಿಲುವವರೆಗೂ ಮಾಡಬೇಕು.
3. ಅಳಲೆಕಾಯಿಯ ಚೂರ್ಣವನ್ನು ನೀರಿನಲ್ಲಿ ನೆನೆಸಿ ಕೈ,ಕಾಲು,ಮೈಗೆ ಚೆನ್ನಾಗಿ ಲೇಪಿಸಿ, ಬೆಳಿಗ್ಗೆ ಸ್ನಾನ ಮಾಡುವುದರಿಂದ ಬೆವರುವುದು ನಿಂತು ಹೋಗುತ್ತದೆ.
ನಯನ ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಉಚಿತ ತಪಾಸಣಾ…..
ITBT ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆರ್ಜಿ ಸ್ವೀಕಾರ..!
'ಓಲ್ಡ್ ಈಸ್ ಗೋಲ್ಡ್' ಕರೋಕೆ ಗಾಯನ ಕಾರ್ಯಕ್ರಮ
ಅಪ್ಪ ಅಮ್ಮ ಅಪ್ಪು, ಎಂಬ ಚಿತ್ರದ ಧ್ವನಿಸುರುಳಿ ಬಿಡುಗಡೆ
ಭಾರತೀಯ ನ್ಯಾಯ ಸಮಿತಿ 2023 ಜುಲೈ 1, 2024 ರಿಂದ ಜಾರಿ!
ಮೈಸೂರಿನ ವಾಸನ್ ಐ ಕೇರ್ ನ 14ನೇ ವಾರ್ಷಿಕೋತ್ಸವದ ಆಚರಣೆ
"ವಾಲ್ಮೀಕಿ ಅಭಿವೃದ್ಧಿ ನಿಗಮ" ದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ ಖಂಡಿಸಿ ಬೃಹತ್ ಪ್ರತಿಭಟನೆ
ಮೈಸೂರಿನಲ್ಲಿ,"ದಿ ಜ್ಯುವೆಲರಿ ಶೋ" ಉದ್ಘಟಿಸಿದ ನಟಿ ಆರಾಧನ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.