1. ಬೇವಿನ ಎಣ್ಣೆಯಲ್ಲಿ ಅಳಲೆ ಕಾಯಿಯ ಚೂರ್ಣ ಬೆರೆಸಿ ಕುಷ್ಟರೋಗದ ಭಾಗಕ್ಕೆ ಹಚ್ಚುತ್ತಾ ಬಂದರೆ ಗುಣವಾಗುವುದು.
2. ಕುಷ್ಟರೋಗವು ಒಂದುಸಾರಿ ಬಂದಿತೆಂದರೆ ಅದು ನರಗಳನ್ನು ಹಾಳುಮಾಡಿ ಸ್ವರ್ಶಜ್ಞಾನವನ್ನು ಹಾಳು ಮಾಡುವುದರಿಂದ ಅಳಲೆ ಕಾಯಿಯ ಚೂರ್ಣವನ್ನು ಬಿಡದೆ ಗುಣವಾಗುವವರೆಗೂ ಸೇವಿಸುತ್ತದೆ ಇರಬೇಕು.
ಭಲ್ಲತಃ ಲೇಹ್ಯವನ್ನು ಬೆಳಿಗ್ಗೆ ಒಂದು ತೋಲ ಸಾಯಂಕಾಲ ಒಂದು ತೋಲದಂತೆ ಸೇವಿಸಿ,ತೆಂಗಿನಕಾಯಿ ಹಾಲಿನಲ್ಲಿ ಅನ್ನ ಸೇವೆ ಮಾಡುತ್ತಾ ಸಕ್ಕರೆ ಬೆಲ್ಲ ಸೇವಿಸಬಹುದು. ಹೆಸರು ಕಾಳಿನ ಸಾರು ಪಲ್ಯ,ಮೊಳೆತ ಕಾಳು ಸೇವಿಸುತ್ತಾ ಕಾರವನ್ನು ಸೇವನೆ ಮಾಡದೆ ಹಸಿ ತರಕಾರಿ,ಎಲ್ಲಾ ವಿಧವಾದ ಹಣ್ಣುಗಳು ಸೇವಿಸುತ್ತಾ ಬರಲು ಕುಷ್ಟರೋಗ ನಿರ್ವಹಣೆ ಆಗುವುದು. ತುಪ್ಪದಲ್ಲಿ ತಯಾರಿಸಿದ ಗೇರು ಎಣ್ಣೆಯನ್ನು ಕುಷ್ಟರೋಗದ ಹುಣ್ಣು ಆಗಿರುವ ಕಡೆ ಹಚ್ಚಬೇಕು.
ಗರುಡ ಫಲಾ ಎಂದು ಹೇಳುವ ಮೂಲಿಕೆಯೇ ಜಂಗಲಿ ಬಾದಾಮಿ. ಇದರ ಬೀಜ ಮತ್ತು ಬೀಜದ ತೈಲ ಉಪಯೋಗಿಸಬೇಕು. ಚಾಲಮುಗರಾ ಎಣ್ಣೆ ಎಂದು ತಯಾರಿಸುತ್ತಾರೆ. ಚರ್ಮರೋಗಗಳನ್ನು ಗುಣಪಡಿಸುತ್ತದೆ. ಇದರಲ್ಲಿ ಎರಡು ತರಹವಿದ್ದು. ಶ್ವೇತ ಕುಷ್ಠ, ನರಕುಷ್ಠಗಳಾಗಿವೆ. ಹಿಂದೆ ತಿಳಿಸಿದುದೆಲ್ಲಾ ನರಕ್ಕೆ ಸಂಬಂಧಪಟ್ಟ ಕುಷ್ಠವಾಗಿರುತ್ತದೆ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.