ಮನೆ ರಾಜ್ಯ ಬಿಎಸ್ ವೈ ಇಲ್ಲದೇ ಚುನಾವಣೆ ಎದುರಿಸಲ್ಲ: ಸಚಿವ ಮುನಿರತ್ನ

ಬಿಎಸ್ ವೈ ಇಲ್ಲದೇ ಚುನಾವಣೆ ಎದುರಿಸಲ್ಲ: ಸಚಿವ ಮುನಿರತ್ನ

0

ಬೆಂಗಳೂರು (Bengaluru)-ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಇಲ್ಲದೇ ಚುನಾವಣೆ ಎದುರಿಸಲ್ಲ ಎಂದು  ಸಚಿವ ಮುನಿರತ್ನ ತಿಳಿಸಿದರು.
ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಮುನಿರತ್ನ, ಮುಂದಿನ ವಿಧಾನಸಭಾ ಚುನಾವಣೆಲ್ಲಿ ಬಿಜೆಪಿಯೇ ಗೆದ್ದು ಅಧಿಕಾರಕ್ಕೆ ಬಂದೇ ಬರುತ್ತದೆ.
ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಆಗುವುದಿಲ್ಲ. ಸಿಎಂ ಬದಲಾವಣೆ ಊಹಾಪೋಹ. ನಾಳೆಯೇ ಚುನಾವಣೆ ನಡೆದರೇ ಎದುರಿಸಲು ಸಿದ‍್ಧರಿದ್ದೇವೆ. 2023ಕ್ಕೆ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿವೈ ವಿಜಯೇಂದ್ರಗೆ ಪರಿಷತ್ ಚುನಾವಣೆ ಟಿಕೆಟ್ ಕೈತಪ್ಪಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಮುನಿರತ್ನ, ಈ ವಿಚಾರದಲ್ಲಿ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.

ಹಿಂದಿನ ಲೇಖನ1991ರ ಪೂಜಾ ಸ್ಥಳಗಳ ಕಾಯ್ದೆಯ ಕೆಲವು ವಿಭಾಗಗಳ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಗೆ ಮತ್ತೊಂದು ಅರ್ಜಿ ಸಲ್ಲಿಕೆ
ಮುಂದಿನ ಲೇಖನವಿಧಾನಪರಿಷತ್ ಚುನಾವಣೆ ಬಳಿಕ ಬೃಹತ್ ಶಕ್ತಿ ಪ್ರದರ್ಶನಕ್ಕೆ ಜೆಡಿಎಸ್ ಸಜ್ಜು