ಕ್ಷೇತ್ರ – ಧನು ರಾಶಿಯಲ್ಲಿ 26 ಡಿಗ್ರಿ 40 ಕಲೆಯಿಂದ 30 ಡಿಗ್ರಿಯವರಿಗೆ ರಾಶಿಸ್ವಾಮಿ – ಗುರು, ನಕ್ಷತ್ರಸ್ವಾಮಿ – ಸೂರ್ಯ, ಗಣ – ಮನುಷ್ಯ, ನಾಡಿ – ಅಂತ್ಯ, ಯೋನಿ – ನಕುಲ, ನಾಮಾಕ್ಷರ – ಭೆ, ಶರೀರಭಾಗಗಳು – ತೊಡೆಗಳು, ತೊಡೆಎಲುಬು, ಧಮನಿಗಳು ನಾಡಿಗಳು.
ರೋಗಗಳು :- ಅಂಗಗಳ ಶಿಥಿಲತೆ, ಅಂಗಘಾತ, ಗಂಟು, ಸಂಧಿವಾತ, ಕಣ್ಗುಳ್ಳೆ, ಪುಪ್ಪಸ ರೋಗಗಳು.
ಸಂರಚನೆ :- ಉಚ್ಚ ಆದರ್ಶಗಳ, ಶ್ರೇಷ್ಠ ವ್ಯಕ್ತಿತ್ವವಿರುವುದು. ಮಹತ್ವಕಾಂಕ್ಷೆ, ಉದಾರತೆ, ಲೋಕೋಪಕಾರ, ಧಾರ್ಮಿಕತೆ, ಕಾನೂನು ಪಾಂಡಿತ್ಯ, ವ್ಯಯಶೀಲ, ಪ್ರಸಿದ್ಧ ವ್ಯಕ್ತಿಯಾಗುವನು, ಉತ್ತಮ ಶಿಕ್ಷಣ ಪಡೆಯುವವನು, ಮನೆಯ ಮುಖ್ಯಸ್ಥರಾಗುವವರು, ಭಾಷಾ ಶಾಸ್ತ್ರಜ್ಞತೆ, ರಾಜನೀತಿ, ನಿಪುಣರಾಗಗಳು, ವೈದ್ಯ, ಸರಳ ಪ್ರಸನ್ನ ಚಿತ್ತರಾಗಿರುವನು.
ಉದ್ಯೋಗ, ವಿಶೇಷತೆಗಳು :- ಕುದುರೆಯುಳ್ಳ, ಶ್ರೀಮಂತರು, ಈಶ್ವರ ಭಕ್ತ, ಯೋಗಭ್ಯಾಸಿ, ಭೋಗವಿಲಾಸಿ, ವಿಚಾರಶೀಲ, ಸದ್ ವ್ಯವಹಾರಿ, ಅಧಿಕಾರಿ, ಪ್ರೇಮಿ, ಹಣಕಾಸಿನ ವ್ಯವಹಾರ ಮಾಡುವವರು, ಬ್ಯಾಂಕ್ ನೌಕರ, ಅಂತರಾಷ್ಟ್ರೀಯ ವ್ಯಾಪಾರಿ, ಹಡಗು ಉದ್ಯಮಿ, ಪ್ರಕಾಶಕ, ಆಸ್ಪತ್ರೆ, ಧಾರ್ಮಿಕ ಸಂಸ್ಥೆಗಳ ಸ್ಥಾಪಕ, ನ್ಯಾಯಾಧೀಶ, ಜಿಲ್ಲಾಧಿಕಾರಿ, ಆಯುರ್ವೇದ ತಜ್ಞ ನಿರ್ದೇಶಕರಾಗಬಹುದು.
ಬೃಹಸ್ಪತಿ ರಾಶಿಯಲ್ಲಿ ಸೂರ್ಯ ನಕ್ಷತ್ರದಲ್ಲಿ ಜನಿಸಿದವರು ವಿದ್ಯಾವಂತರು, ಅಧ್ಯಯನಶೀಲರು, ಕಲಾನಿ ಪುಣರು ಹಾಗೂ ಅವರು ಉತ್ತಮ ಶರೀರ ಹೊಂದುವರು, ಶ್ರೇಷ್ಠ ಬುದ್ಧಿ ಹೊಂದಿರುವವರು, ಅಭಿಮಾನಿ, ಆಲ್ಭಾಯುಷಿ, ಉತ್ತಮ ಸ್ಮರಣ ಶಕ್ತಿ ಹೊಂದಿರುವವರು. ಸೂರ್ಯನು ಈ ನಕ್ಷತ್ರ ಪಾದದಲ್ಲಿ ಪುಷ್ಯ ಮಾಸದಲ್ಲಿ ಮೂರುವರೆ ದಿನವಿರುವನನು. ಚಂದ್ರನು ಕೇವಲ ಆರು ಗಂಟೆಯಿರುವನು.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.