ಮನೆ ರಾಜ್ಯ `ನಾನು ಬಡವ, ನನ್ನ ಕತ್ತು ಸೀಳಬೇಡಿ`: ಮೈಸೂರಲ್ಲಿ ಬೀದಿ ಬದಿ ವ್ಯಾಪಾರಿಗಳ ವಿಶೇಷ ಅಭಿಯಾನ

`ನಾನು ಬಡವ, ನನ್ನ ಕತ್ತು ಸೀಳಬೇಡಿ`: ಮೈಸೂರಲ್ಲಿ ಬೀದಿ ಬದಿ ವ್ಯಾಪಾರಿಗಳ ವಿಶೇಷ ಅಭಿಯಾನ

0

ಮೈಸೂರು(Mysuru): `ನಾನು ಸತ್ಯ ಹೇಳಲ್ಲ, ಸತ್ಯ ಹೇಳುವವರ ಪರವೂ ನಿಲ್ಲಲ್ಲ. ನಾನು ಬಡವ, ನನ್ನ ಕುಟುಂಬ ನನ್ನನ್ನೇ ನಂಬಿಕೊಂಡಿದೆ. ನನ್ನ ಕತ್ತು ಸೀಳಬೇಡಿ’

ಈ ಪೋಷ್ಟರ್ ಗಳನ್ನು ನೀವು ಮೈಸೂರು ಜಿಲ್ಲೆಯ  ನಂಜನಗೂಡು ಮತ್ತು ಟೀ.ನರಸೀಪುರ ತಾಲ್ಲೂಕುಗಳ ಬೀದಿ ಬದಿ ವ್ಯಾಪಾರಸ್ಥರ ಮಳಿಗೆಗಳಲ್ಲಿ ಕಾಣಬಹುದು.

ಉದಯಪುರದಲ್ಲಿ ಟೈಲರ್ ಕನ್ಹಯ್ಯರ ಹತ್ಯೆ ಖಂಡಿಸಿ ದೇಶಾದ್ಯಂತ, ರಾಜ್ಯದ ಹಲವು ನಗರಗಳಲ್ಲಿ ಹೋರಾಟ ನಡೆಯುತ್ತಿರುವ ಬೆನ್ನಲ್ಲೇ ಮೈಸೂರು ಜಿಲ್ಲೆಯಲ್ಲಿಯೂ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ.

ಹಿಂದು ಕಾರ್ಯಕರ್ತರು ಮತ್ತು ಹಿಂದು ವ್ಯಾಪರಸ್ಥರು, ನಾನು ಬಡವ, ನನ್ನ ಕುಟುಂಬ ನನ್ನನ್ನೇ ನಂಬಿಕೊಂಡಿದೆ. ನನ್ನ ಕತ್ತು ಸೀಳಬೇಡಿ ಎಂದು ಬರಹವವುಳ್ಳ ಪೋಸ್ಟರ್ ಹಿಡಿದು ಅಭಿಯಾನ ನಡೆಸುತ್ತಿದ್ದಾರೆ.