ಮನೆ ರಾಜ್ಯ ಬಿಡಿಎ ಗಾರ್ಡನರ್ ಶಿವಲಿಂಗಯ್ಯ  ಅಮಾನತು

ಬಿಡಿಎ ಗಾರ್ಡನರ್ ಶಿವಲಿಂಗಯ್ಯ  ಅಮಾನತು

0

ಬೆಂಗಳೂರು(Bengaluru): ಅಕ್ರಮ ಆಸ್ತಿಗಳಿಗೆ ಆರೋಪದ ಹಿನ್ನಲೆಯಲ್ಲಿ ನಿವೃತ್ತಿಗೆ ಒಂದು ದಿನ ಇರುವಾಗಲೇ ಬಿಡಿಎ ಗಾರ್ಡನರ್ ಶಿವಲಿಂಗಯ್ಯ  ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಮೇಲೆ ಇತ್ತೀಚೆಗೆ ಬಿಡಿಎ ಗಾರ್ಡನರ್ ಶಿವಲಿಂಗಯ್ಯ   ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಆದಾಯಕ್ಕಿಂತ ಶೇ. 397ರಷ್ಟು ಅಕ್ರಮ ಸಂಪತ್ತು ಪ್ರಮಾಣದಲ್ಲಿ ಆಸ್ತಿ ಪತ್ತೆಯಾಗಿತ್ತು.

ಈ  ಬಗ್ಗೆ ವರದಿ ಎಸಿಬಿ ವರದಿ ನೀಡಿತ್ತು. ವರದಿ ಆಧಾರದ ಮೇಲೆ ಶಿವಲಿಂಗಯ್ಯರನ್ನ ಅಮಾನತು ಮಾಡಲಾಗಿದೆ.