ಬೆಂಗಳೂರು (Bengaluru): ನಟ ಅಭಿಷೇಕ್ ಅಂಬರೀಷ್ ‘ಬ್ಯಾಡ್ ಮ್ಯಾನರ್ಸ್’, ‘ಕಾಳಿ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಗ ‘ಅಯೋಗ್ಯ’ ಸಿನಿಮಾ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದ ಹೊಸ ಸಿನಿಮಾದಲ್ಲೂ ಅಭಿಷೇಕ್ ನಟಿಸಲಿದ್ದು, ಸಿನಿಮಾಕ್ಕೆ ಆಗಸ್ಟ್ 27ರಂದು ಚಾಲನೆ ಸಿಗಲಿದೆ.
ಆಗಸ್ಟ್ 27 ರಂದು ಸುಮಲತಾ ಅಂಬರೀಷ್ ಅವರ ಜನ್ಮದಿನವಿದ್ದು, ಅಂದೇ ಈ ಸಿನಿಮಾಕ್ಕೆ ಚಾಲನೆ ಸಿಗಲಿದೆ. ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಷ್ ಸ್ಮಾರಕದ ಎದುರು ಫಸ್ಟ್ ಲುಕ್ ಮೋಷನ್ ಪೋಸ್ಟರ್ ಹಾಗೂ ನಿರ್ಮಾಪಕರ ಹೆಸರನ್ನು ಘೋಷಣೆ ಮಾಡಲಾಗುತ್ತಿದೆ.
‘ಇದೊಂದು ಮಾಸ್ ಓರಿಯೆಂಟೆಡ್ ಕಥೆ. ಅಭಿಷೇಕ್ ಅಂಬರೀಷ್ ನಟನೆಯ ‘ಅಮರ್’, ‘ಬ್ಯಾಡ್ ಮ್ಯಾನರ್ಸ್’, ‘ಕಾಳಿ’ ಚಿತ್ರಗಳಿಗಿಂತ ಈ ಸಿನಿಮಾ ಭಿನ್ನ ಜಾನರ್ನಲ್ಲಿ ಮೂಡಿಬರಲಿದೆ. ಈ ಸಿನಿಮಾ ಆ್ಯಕ್ಷನ್ ಥ್ರಿಲ್ಲರ್ ಆಗಿದ್ದು, ಇದರಲ್ಲಿ ದಂಗೆಯ ಕಥೆ ಬರುತ್ತದೆ. ಅಭಿಷೇಕ್ ಪಾತ್ರ ಸಂಪೂರ್ಣವಾಗಿ ವಾರಿಯರ್ನಂತೆ ಇರುತ್ತದೆ. ಇದರರ್ಥ ಅವರು ಸೈನಿಕರಲ್ಲ, ಆ ಪಾತ್ರದ ವಿವರಗಳು ಹಾಗಿರುತ್ತದೆ ಅಷ್ಟೇ. ದಂಗೆ, ಹೋರಾಟ ಇರುವುದರಿಂದ ಕೆಸರು ಮತ್ತು ರಕ್ತ ಅವರ ಮುಖಕ್ಕೆ ಅಂಟಿಕೊಂಡಂತೆ ಇರುವ ಫಸ್ಟ್ ಲುಕ್ ರಿವೀಲ್ ಮಾಡಿದ್ದೇವೆ. ಅವರ ಇಡೀ ಪಾತ್ರ ಇದೇ ರೀತಿಯಲ್ಲಿ ಮಾಸ್ ಅಪೀಲ್ನಲ್ಲಿರುತ್ತದೆ. ಆರು ತಿಂಗಳ ಹಿಂದೆಯೇ ಅಭಿಷೇಕ್ಗೆ ಕಥೆ ಹೇಳಿದ್ದೆ. ಅವರು ಬಹಳ ಇಷ್ಟಪಟ್ಟು ಓಕೆ ಮಾಡಿದ ಕಥೆಯಿದು’ ಎನ್ನುತ್ತಾರೆ ಮಹೇಶ್ ಕುಮಾರ್.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.