ಹೊರಗಣ ಕತ್ತಲಿಗಿಂತ
ಒಳಗಣ ಕತ್ತಲು
ಬೆಳಕಿಗೆ ಬಲು ಕೇಡು.
ಅರಿವೆಯ ಬೆತ್ತಲೆಗಿಂತ
ಅರಿವಿನ ಬೆತ್ತಲೆ,
ಬದುಕಿಗೆ ನಾಚಿಕೆಗೇಡು.
ಬಣ್ಣಗಳಿಲ್ಲದ ಜಾಗದಲ್ಲಿ
ಸವೆಸಬಹುದು ಬದುಕು,
ಬೆಳಕಿಲ್ಲದ ಜಾಗದಲ್ಲಿ
ಬದುಕಲಾಗದು ಕ್ಷಣಕು.
ನಂಬಿಕೆಗಳಿಲ್ಲದ ಮನಸು
ಭಯಭೀತಿಗೆ ಕಾರಣ,
ಭರವಸೆಗಳಿಲ್ಲದ ಕನಸು
ಅಶಾಂತಿಗೆ ಪ್ರೇರಣ.
ಬೆಳಕು ಹಿಡಿದವರ
ಹೃನ್ಮನಗಳ ಒಳಗೆಲ್ಲಾ
ಹೊಂಗಿರಣ ಮಾಲೆ.
ಬೆಂಕಿ ಹಿಡಿದವರ
ಕಣಕಣಗಳ ತುಂಬೆಲ್ಲಾ
ಧಗಧಗಿಸುವ ಜ್ವಾಲೆ.
- ಎ.ಎನ್.ಆರ್
ಮತದಾರನಿಗೆ YSR ಕಾಂಗ್ರೆಸ್ ಶಾಸಕನಿಂದ ಕಪಾಳ ಮೋಕ್ಷ…
ಮೋದಿ ಇಂದು ಪಟ್ನಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ್ರು
ರಾಜಕೀಯ ಕೊನೆಗಾಲದಲ್ಲಿ ನನ್ನ ಕೈ ಹಿಡಿದವರು ದೇವೇಗೌಡರು ಜೆಡಿಎಸ್ ಶಾಸಕ ಎ.ಮಂಜು ಹೇಳಿಕೆ.
HSRP ನಂಬರ್ ಪ್ಲೇಟ್ ಅಳವಡಿಸಿಲ್ವಾ ? ಹಾಗಿದ್ರೆ ದಂಡ ಬೀಳೋದು ಖಚಿತ…!
ಹ್ಯಾಪಿ ಮದರ್ಸ್ ಡೇ…….
ಹ್ಯಾಪಿ ಮದರ್ಸ್ ಡೇ…..
ಅಕ್ಷಯ ತೃತೀಯದಂದು ಚಿನ್ನ ಬೆಳ್ಳಿ ಮಾರಾಟದಲ್ಲಿ ಹೊಸ ದಾಖಲೆ..!
ಹೆಚ್ಚು ಹೊತ್ತು ಮೆಟ್ರೋದಲ್ಲಿ ಇದ್ದ ಕಾರಣ ದಂಡ ವಿಧಿಸಲಾಗಿದೆ…
ಲೆಮನ್ ಜ್ಯೂಸ್ ಆರೋಗ್ಯಕ್ಕೆ ಉತ್ತಮ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.