ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಹೆಂಡತಿ : ರಿ…ಡಾಕ್ಟರ್ ನಾನು ಆರಾಮಾಗಬೇಕು ಅಂದರೆ, ಫಾರಿನ್ ಕಂಟ್ರಿಗೆ ಹೋಗಲಿಕ್ಕೆ ಹೇಳಿದ್ದಾರೆ ಹಾಗಾದರೆ ನಾವು ಎಲ್ಲಿಗೆ ಹೋಗೋಣ

ಜಗ್ಗು: ಬೇರೆ ಡಾಕ್ಟರ್ ಹತ್ತಿರ ಹೋಗೋಣ.

****

ಮೇಡಂ : ಲಕ್ಷ್ಮಣ ರೇಖಾ ಎಂದರೇನು ? ಅದನ್ನು ದಾಟಿದವರು ಯಾರು? ಅದರಿಂದ ಏನಾಯಿತು?

ಚೂಟಿ ಹುಡುಗ : ಮೇಡಂ ಲಕ್ಷ್ಮರೆಯ ರೇಖೆ ಬಾಂಬೆನವರು ಕಂಡುಹಿಡಿದದ್ದು, ಅದನ್ನು ದಾಟಿದ ಜಿರಳೆಗಳು ತತ್ತಕ್ಷಣವೇ ಸಾಯುತ್ತದೆ

****

ಬಾಲು : ಅಮ್ಮ ಶಾಲೆಯಲ್ಲಿ ಟೀಚರ್ ನನಗೆ ಸುಮ್ನೆ ಹೊಡಿತಾರಮ್ಮ.

ಅಮ್ಮ : ಸುಮ್ನೆ ಯಾಕೆ ಹೊಡಿತಾರೆ ? ನೀನೇನಾದ್ರೂ ತರ್ಲೆ ಮಾಡಿರಬೇಕು!

ಬಾಲು : ನನ್ನ ಪಾಡಿಗೆ ನಾನು ಕ್ಲಾಸ್ ನಲ್ಲಿ ಸುಮ್ನೆ ಮಲಗಿದ್ರು ಎಬ್ಬಿಸಿ ಹೊಡಿತಾರಮ್ಮ….!