ಕ್ಲಾಸಿನ ವಿದ್ಯಾರ್ಥಿಗಳಿಗೆ ಹವಗುಣಕ್ಕೂ, ಹವಾಮಾನಕ್ಕೂ ವ್ಯತ್ಯಾಸ ಬರೆಯಲು ಹೇಳಿದಾಗ ಅವನು ಬರೆದದ್ದು ಹೀಗೆ.
ಹವಗುಣ ನಾವು ನಿರೀಕ್ಷಿಸುವಂಥದ್ದು, ಹವಾಮಾನ ನಾವು ಪಡೆಯುವಂತಹದ್ದು.
****
ಓದುಗ : ನಿಮ್ಮ ಕಾದಂಬರಿ ಕಾಣೆಯಾದವಳು ತುಂಬಾ ಚೆನ್ನಾಗಿತ್ತು. ಆದರೆ ಅದರಲ್ಲಿ ನಾಯಕಿ ಸಾಯಿಸಬಾರದಿತ್ತು.
ಲೇಖಕ : ನನಗೂ ಹಾಗೆ ಅನಿಸಿತು. ಆದರೆ ಅದು ಅನಿವಾರ್ಯ ಆಗಿತ್ತು.
ಓದುಗ : ಯಾಕೆ ಅನಿವಾರ್ಯ ? ಕಥೆ ಬದಲಾಯಿಸಬಹುದಿತ್ತಲ್ಲ.
ಲೇಖಕ: ಬದಲಾಯಿಸಬಹುದು. ಆದರೆ ಅಷ್ಟರಲ್ಲಿ ಪೆನ್ನಲ್ಲಿ ಇಂಕು ಮುಗಿದು ಹೋಗ್ತಾಬಂದಿತ್ತು.
****
“ನನಗೆ ಈ ಜಗತ್ತು ನೋಡಬೇಕೆಂದು ಇಚ್ಛೆಯಾಗಿದೆ ಕಾಣಿಸುವಿರಾ ?”ಎಂದಳು ಹೆಂಡತಿ.
ಗಂಡ ಜಗತ್ತಿನ ನಕಾಶೆಯನ್ನು ತಂದು ಮುಂದಿಟ್ಟ.
****
ಬಾಲು : ನನಗೆ ಈ ತೆಂಗಿನ ಮರ ಹತ್ತಿ ನೋಡಿದರೆ, ಇಂಜಿನಿಯರಿಂಗ್ ಕಾಲೇಜು ಹುಡುಗೀರು ಕಾಣಿಸ್ತಾರೆ ಗೊತ್ತಾ ?
ಜಗ್ಗು : ಹತ್ತಿದ ಮೇಲೆ ಕೈ ಬಿಟ್ಟು ನೋಡು ಮೆಡಿಕಲ್ ಕಾಲೇಜ್ ಹುಡುಗೀರು ಕಾಣುತ್ತಾರೆ.
****
ಗಂಡನ ಗುಟ್ಟು ರಟ್ಟಾಗಿತ್ತು. ರಮಾ ಸಿಟ್ಟಿನಿಂದ ಹೇಳಿದಳು” ಏನ್ರೀ, ನಾನು ಬದುಕಿರುವಾಗಲೇ ಆ ಮೀನಾಕ್ಷಿನ ಮದುವೆ ಆಗ್ತಿದೀರಂತೆ”,
“ಹೌದು ಕಣೆ, ನೀನು ಸತ್ತು ಹೋದರೆ ಆಗೋ ದುಃಖ ನನ್ನ ಕೈಯಲ್ಲಿ ತಡೆಯೋಕೆ ಆಗಲ್ಲ ಆಗ ಸಮಾಧಾನ ಮಾಡಕ್ಕೆ ಒಬ್ಬರು ನಿನ್ನ ಸ್ಥಾನದಲ್ಲಿ ಇರೋದು ಬೇಡವೇ”.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.