ಅಲ್ಲೊಬ್ಬ ಅತ್ಯಂತ ಶಿಸ್ತಿನ ಅಪ್ಪನಿದ್ದ. ಅವನಿಗೊಬ್ಬ ತುಂಟ ತನಕ್ಕೆ ಹೆಸರಾದ ಬುದ್ಧಿವಂತ ಮಗಳಿದ್ದಳು. ಅದೊಂದು ದಿನ ಆತ ಯಾವುದೋ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಪ್ರಯತ್ನಿಸುತ್ತಿದ್ದನು.
ಆದರೆ ಅವಳ ಮಗಳು ಅವನಿಗೆ ಕಾಟ ಕೊಡತೊಡಗಿದಳು. ಆಗ ಆಕೆಯನ್ನು ಕಾರ್ಯನಿರತವಾಗಿಸಲು ದೂರವಿಡಲು ಆತ ದಿನ ಪತ್ರಿಕೆಯಲ್ಲಿ ಪ್ರಕಟಿಸಿದ ಪ್ರಪಂಚ ಭೂಪಟವನ್ನು ವಿವಿಧ ಗಾತ್ರಗಳಿಗೆ ಕತ್ತರಿಸಿ ಅವುಗಳನ್ನೆಲ್ಲ ಪುನಹ ಜೋಡಿಸಿ, ಸರಿಪಡಿಸಲು ಸೂಚಿಸಿದನು ಆಗ ಕಾರ್ಯವನ್ನು ಬಾಲಕಿ ಬಹುಬೇಗ ಮಾಡಿ ಮುಗಿಸಿದಳು. ಅವಳು ಅಪ್ಪನನ್ನು ಕರೆದು ತನಗೆ ಕೊಟ್ಟ ಕೆಲಸ ಪೂರೈಸಿರುವುದಾಗಿ ತಿಳಿಸಿದಳು. ಮಗಳ ಚಾತುರ್ಯ ಕಂಡು ಅಚ್ಚರಿಗೊಂಡ ಅಪ್ಪನು ಅದನ್ನು ಹೇಗೆ ನಿಭಾಯಿಸಿದಳೆoದು ಎಂದು ಆಕೆಯನ್ನು ಕೇಳಿದನು. ಆಗ ಆ ಹುಡುಗಿ ಹೀಗೆ ಉತ್ತರಿಸಿದ್ದಳು.
ಪ್ರಶ್ನೆಗಳು :-
1.ಹುಡುಗಿಯ ಉತ್ತರ ಏನಾಗಿತ್ತು? 2. ಈ ಕಥೆ ಪರಿಣಾಮವೇನು ?
ಉತ್ತರಗಳು :-
1.ಹುಡುಗಿಗೆ ಹೀಗೆ ಹೇಳಿದಳು, “ಪ್ರಪಂಚ ಭೂಪಟದ ಹಿಂದೆ ಮನುಷ್ಯನೊಬ್ಬನ ಚಿತ್ರವಿತ್ತು. ಆ ಮನುಷ್ಯನನ್ನು ಸರಿಪಡಿಸಿದಾಗ ಪ್ರಪಂಚವು ಸರಿಯಾದ ರೂಪ ಪಡೆಯಿತು”
2. ಜನರು ಜಗತ್ತನ್ನು ನಿರ್ಮಿಸುವರು, ಮನುಷ್ಯನನ್ನು ಸರಿಪಡಿಸಿದರೆ ವಿಶ್ವವೇ ಸರಿಯಾಗುತ್ತದೆ. ಈ ಪ್ರಪಂಚದ ಎಲ್ಲಾ ಪ್ರಮುಖ ಸಮಸ್ಯೆಗಳು ಮನುಷ್ಯರಿಂದಲೇ ಸೃಷ್ಟಿಸಲ್ಪಟ್ಟಿದೆ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.