ದೊರೆಯದಣ್ಣ ಮುಕುತಿ ಅಣ್ಣಾ ದೊರೆಯಾದಣ್ಣ ಮುಕುತಿ ||
ಗುರುವಿನ ಗುಲಾಮನಾಗುವ ತನಕ ||
ದೊರೆಯದಣ್ಣ ಮುಕುತಿ ಅಣ್ಣಾ ದೊರೆಯಾದಣ್ಣ ಮುಕುತಿ |
ಗುರುವಿನ ಗುಲಾಮನಾಗುವ ತನಕ |
ಪರಿ ಪರಿ ಶಾಸ್ತ್ರವ ಓದಿದರೇನು ||
ವ್ಯರ್ಥವಾಯಿತು ಭಕುತಿ ||ದೊರೆಯಾದಣ್ಣ ||
ಆರು ಶಾಸ್ತ್ರವ ಓದಿರಲಿಲ್ಲ
ನೂರಾರು ಪುರಾಣವ ಮುಗಿಸಿದರಿಲ್ಲ ||
ಸಾರ ನ್ಯಾಯ ಕಥೆಗಳೇ ಕೇಳಿದರಿಲ್ಲ ||
ಧೀರನಾಗಿ ಪೇಳಿದರಿಲ್ಲ ||ದೊರೆಯಾದಣ್ಣ ||
ಕೊರಳೂಲು ಮಾಲೆ ಧರಿಸಿದರಿಲ್ಲ
ಬೆರಳೂಲು ಜಪಮಣಿ ಏಣಿಸಿ ದರಿಲ್ಲ ||
ಮರುಲನಾಗಿ ತಾ ಶರೀರಕ್ಕೆ ಬೂದಿ ||
ಒರೆಸಿಕೊಂಡು ತಾ ತಿರುಗಿದರಿಲ್ಲ ||ದೊರೆಯದಣ್ಣ ||
ನಾರಿಯ ಭೋಗ ಅಳಿಸಿದರಿಲ್ಲ
ಶರೀರಕೆ ಸುಖ ಬಿಡಿಸಿದಿರಲ್ಲ ||
ನಾರದ ವರದ ಪುರಂದರ ವಿಠಲಾ ||
ಸೇರಿಕೊಂಡು ತಾ ಪಡೆಯುವ ತನಕ || ದೊರೆಯದಣ್ಣ ||
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.