1. ಬೇವಿನ ಎಣ್ಣೆಯಲ್ಲಿ ಅಳಲೆ ಕಾಯಿಯ ಚೂರ್ಣ ಬೆರೆಸಿ ಕುಷ್ಟರೋಗದ ಭಾಗಕ್ಕೆ ಹಚ್ಚುತ್ತಾ ಬಂದರೆ ಗುಣವಾಗುವುದು.
2. ಕುಷ್ಟರೋಗವು ಒಂದುಸಾರಿ ಬಂದಿತೆಂದರೆ ಅದು ನರಗಳನ್ನು ಹಾಳುಮಾಡಿ ಸ್ವರ್ಶಜ್ಞಾನವನ್ನು ಹಾಳು ಮಾಡುವುದರಿಂದ ಅಳಲೆ ಕಾಯಿಯ ಚೂರ್ಣವನ್ನು ಬಿಡದೆ ಗುಣವಾಗುವವರೆಗೂ ಸೇವಿಸುತ್ತದೆ ಇರಬೇಕು.
ಭಲ್ಲತಃ ಲೇಹ್ಯವನ್ನು ಬೆಳಿಗ್ಗೆ ಒಂದು ತೋಲ ಸಾಯಂಕಾಲ ಒಂದು ತೋಲದಂತೆ ಸೇವಿಸಿ,ತೆಂಗಿನಕಾಯಿ ಹಾಲಿನಲ್ಲಿ ಅನ್ನ ಸೇವೆ ಮಾಡುತ್ತಾ ಸಕ್ಕರೆ ಬೆಲ್ಲ ಸೇವಿಸಬಹುದು. ಹೆಸರು ಕಾಳಿನ ಸಾರು ಪಲ್ಯ,ಮೊಳೆತ ಕಾಳು ಸೇವಿಸುತ್ತಾ ಕಾರವನ್ನು ಸೇವನೆ ಮಾಡದೆ ಹಸಿ ತರಕಾರಿ,ಎಲ್ಲಾ ವಿಧವಾದ ಹಣ್ಣುಗಳು ಸೇವಿಸುತ್ತಾ ಬರಲು ಕುಷ್ಟರೋಗ ನಿರ್ವಹಣೆ ಆಗುವುದು. ತುಪ್ಪದಲ್ಲಿ ತಯಾರಿಸಿದ ಗೇರು ಎಣ್ಣೆಯನ್ನು ಕುಷ್ಟರೋಗದ ಹುಣ್ಣು ಆಗಿರುವ ಕಡೆ ಹಚ್ಚಬೇಕು.
ಗರುಡ ಫಲಾ ಎಂದು ಹೇಳುವ ಮೂಲಿಕೆಯೇ ಜಂಗಲಿ ಬಾದಾಮಿ. ಇದರ ಬೀಜ ಮತ್ತು ಬೀಜದ ತೈಲ ಉಪಯೋಗಿಸಬೇಕು. ಚಾಲಮುಗರಾ ಎಣ್ಣೆ ಎಂದು ತಯಾರಿಸುತ್ತಾರೆ. ಚರ್ಮರೋಗಗಳನ್ನು ಗುಣಪಡಿಸುತ್ತದೆ. ಇದರಲ್ಲಿ ಎರಡು ತರಹವಿದ್ದು. ಶ್ವೇತ ಕುಷ್ಠ, ನರಕುಷ್ಠಗಳಾಗಿವೆ. ಹಿಂದೆ ತಿಳಿಸಿದುದೆಲ್ಲಾ ನರಕ್ಕೆ ಸಂಬಂಧಪಟ್ಟ ಕುಷ್ಠವಾಗಿರುತ್ತದೆ.
ವಿದೇಶದಲ್ಲಿ ವ್ಯಾಸಂಗ ಮಾಡುವವರಿಗೆ ಸ್ಕಾಲರ್ ಶಿಪ್
ರಾಜ್ಯದಲ್ಲಿ ಡೆಂಗ್ಯೂ ಜ್ವರ ಹೆಚ್ಚುತ್ತಿರುವ ಹಿನ್ನೆಲೆ ಉಚಿತ ಸೊಳ್ಳೆ ಪರದೆ ವಿತರಣೆ!
ಪಡಿತರ ಚೀಟಿಗಳ ಜೊತೆ ಆಧಾರ್ ಕಾರ್ಡ್ ಜೋಡಣೆ ಅವಧಿಯನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಣೆ….
ಇಂಡಿಯನ್ ಬ್ಯಾಂಕ್ ನೇಮಕಾತಿ 2024
ಶ್ರೀ ರಾಘವೇಂದ್ರ ಸ್ವಾಮೀಜಿಗಳ ಪಟ್ಟಾಭಿಷೇಕ ನಡೆದ ಸ್ಥಳ
ಸೈನಾ ಜೊತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಬ್ಯಾಡ್ಮಿಂಟನ್
ಚಾಮುಂಡೇಶ್ವರಿ ತಾಯಿಗೆ ಮಹಾಲಕ್ಷ್ಮಿ ಅಲಂಕಾರ ಮಾಡಲಾಗಿದೆ
ಚಿತ್ರತಂಡದ ನಿರ್ಮಾಪಕರು ಮಂಜೇಗೌಡ ರವರ ಹುಟ್ಟುಹಬ್ಬ
ಅಭಿಮಾನಿಗಳು ಮತ್ತು ಕಾರ್ಯಕರ್ತರು ಸೇರಿ ಹುಟ್ಟು ಹಬ್ಬ ಆಚರಣೆ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.