ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಸಾಹಿತ್ಯ ಸಮ್ಮೇಳನದಲ್ಲಿ ವ್ಯವಸ್ಥೆಯಾಗಿತ್ತಂತೆ. ಊಟ- ಪಾನೀಯಗಳು ಭರ್ಜರಿಯಾಗಿ ದ್ದವಂತೆ.ತುಂಬಾ ಜನಸಾಗರ ಸೇರಿತ್ತಂತೆ. ಈ ನಡುವೆ ಸಾಹಿತ್ಯಗೋಷ್ಠಿ ನಡೆಯುತ್ತಿದ್ದು ಕೇಲವೇ ಜನ ಆಸೀನರಾಗಿದ್ದಾರಂತೆ!

Join Our Whatsapp Group

ಹುಡುಗ : ನೀನು ಫೋನ್ ಎತ್ತಿ ಮಾತನಾಡಿದರೆ ಜೇನು ಸುರಿದಾಂಗೆ.
ಹುಡುಗಿ : ನಮ್ಮಪ್ಪ ಎತ್ತಿದರೆ ಆಗ?
ಹುಡುಗ : ಜೇನು ಕಡಿದ್ಹಾಂಗೆ!

“ನನ್ನ ತಂದೆ ತುಂಬಾ ಬುದ್ಧಿವಂತರು ಯಾವ ವಿಷಯಗಳನ್ನು ಕೊಟ್ಟರೂ ಒಂದು ಗಂಟೆ ಭಾಷಣ ಬಿಗಿಯಬಲ್ಲರು.” “ನನ್ನ ತಂದೆ ಅದ ಕಿಂತಲೂ ಹೆಚ್ಚು.ಯಾವ ವಿಷಯಾನೂ ಇಲ್ಲದೆ ಎರಡು ಗಂಟೆ ಮಾತನಾಡಬಲ್ಲರು.”