1. ವೀರ್ಯಸ್ಖಲನವಾಗುತ್ತಿದ್ದಾಗ ರಾತ್ರಿ ಮಲಗುವಾಗ ದೇವರನ್ನು ಧ್ಯಾನ ಮಾಡುತ್ತಾ ದೇವರ ಕತಗಳನ್ನು ಕೇಳಿ ಮಾನನ ಮಾಡುತ್ತಾ ಮಲಗಿದರೆ ವೀರ್ಯಸ್ಖಲನ ನಿಂತುಹೋಗುವುದು.
2. ಪ್ರತಿದಿನ ತರಕಾರಿಗಳಲ್ಲಿ ಸೋರೆಕಾಯಿಯ ಕಡಬು, ಹುಳಿ, ಪಲ್ಯವನ್ನು ಮಾಡಿ ಸೇವಿಸುವುದರಿಂದ ವೀರ್ಯ ಸ್ಖಲನ ಹೆಸರಿಲ್ಲದೆ ಹೋಗುವುದು.
3. ಮಾನಸಿಕ ಬದ್ರತೆಯೇ ಮುಖ್ಯ ಭಾವತೀತ ಧ್ಯಾನ, ಯೋಗ, ಒಳ್ಳೆಯ ನಡೆನುಡಿ,ಸ್ತ್ರೀಯರ ಮುಖವನ್ನು ನೋಡದೆ ಕಾಲನ್ನು ಮಾತ್ರ ನೋಡುತಾ ಅಕ್ಕ, ತಂಗಿಯ ಭಾವನೆ ಬೆಳೆಸಿದರೆ ವೀರ್ಯಸ್ಖಲನ ನಿಂತು ಹೋಗುವುದು. 4. ವೀರ್ಯಸ್ಖಲನ ನಿಲ್ಲಲು ಜೇನುತುಪ್ಪದಲ್ಲಿ ಸಪೋಟ ಹಣ್ಣನ್ನು ಮಿಶ್ರ ಮಾಡಿ ಸೇವಿಸಿದರೆ ಹೇಳ ಹೆಸರಿಲ್ಲದೆ ಗುಣವಾಗುವುದು.
5. ವೀರ್ಯಸ್ಖಲವನ್ನು ತಹ ಬಂದಿಗೆ ತರುವ ಏಕೈಕ ಪದಾರ್ಥ ಗೋಡಂಬಿಯನ್ನು ಸೇವಿಸುತ್ತ, ಮನಸ್ಸನ್ನು ಕಾಮದೆಡೆಗೆ ತಿರುಗಿಸದೆ, ಧ್ಯಾನ, ಯೋಗ, ವೇದಾಂತದಲ್ಲಿ ಕಾಲಹರಣ ಮಾಡುವುದು ರಾತ್ರಿ ಮಲಗಿದ ಮೇಲೆ ಅಕಸ್ಮಾತ್ ಬೆಳಗಿನ ಜಾವ ಎಚ್ಚರವಾದರೆ ಎದ್ದ ತಕ್ಷಣ ತಣ್ಣೀರು ಸ್ನಾನ ಮಾಡಿ. ಅಧ್ಯಯನ ಪ್ರಾರಂಭಿಸಬೇಕು. ವಿರ್ಯಸ್ಖಲನಕ್ಕೆ ಬೆಳಗಿನ ಜಾವ ಅದರ ಉಲ್ಬಣ ಹೆಚ್ಚು.
ವೀರ್ಯಸ್ಥಂಬನಕ್ಕೆ
1. ಬಿಳಿ ಕಣಗಿಲು ಬೇರಿನ ತೊಗಟೆಯ ಚೂರ್ಣವನ್ನು ನೀರಿನಲ್ಲಿ ಕಲಸಿ ಲಿಂಗಕ್ಕೆ ಲೇಪಿಸುವ ವೀರ್ಯಸ್ಥಂಬನವಾಗುವುದು.
ಶ್ವಾಸಕೋಶದ ರೋಗ:-
1. ಪ್ರಾಣಾಯಾಮವನ್ನು ಪ್ರತಿದಿನವೂ ಮಾಡುತ್ತಾ ನೀರು ಕುಡಿಯಬೇಕೆಂದಾಗ ಬಿಸಿ ನೀರನ್ನೇ ಕುಡಿಯುತ್ತಾ ಬರಲು ಶ್ವಾಸಕೋಶ ರೋಗ ಪರಿಹಾರವಾಗುವುದು.
2. ಜೇನುತುಪ್ಪ ಒಂದು ಚಮಚದ ಚಕ್ಕೆ,ಕೊತ್ತಂಬರಿ ಸೊಪ್ಪಿನ ರಸ ಸೇರಿಸಿ ರಾತ್ರಿ ಮಲಗುವಾಗ ಕುಡಿದು ಮಲಗಿದರೆ ಶ್ವಾಸಕೋಶದ ತೊಂದರೆ ಇರುವುದಿಲ್ಲ.
3. ಹಾಲು ಕುರುಟಿಗೇ ಸೊಪ್ಪನ್ನು ಅರೆದು, ನೀರಿನಲ್ಲಾಗಲೀ ಹಾಲಿನಲ್ಲಾಗಲೀ ಸೇವಿಸಿದರೆ ಶ್ವಾಸಕೋಶ ರೋಗ ಹಾರವಾಗುತ್ತದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.