ಜಟಿಲತೆಗಳು
★ಕಿಡ್ನಿಯಲ್ಲಿ ಮೂತ್ರಪಿಂಡ ಕೀವು ಸೇರಿ ಹಾನಿಗೀಡಾಗುತ್ತದೆ.
ಚಿಕಿತ್ಸೆ
★ಕಿಡ್ನಿ ಕಲ್ಲು ಸಣ್ಣದಾಗಿ5ಮೀ.ಮೀ. ಒಳಗಿದ್ದರೆ ವಿಶೇಷ ಚಿಕಿತ್ಸೆಯ ಅಗತ್ಯವಿಲ್ಲದೆಯೇ ಮೂತ್ರದೊಡನೆ ಹೊರ ಹೋಗುತ್ತದೆ.
★ ಐದರಿಂದ 10 ಮಿ.ಮೀ. ಇರುವ ಕಲ್ಲುಗಳು ತಮ್ಮಷ್ಟಕ್ಕೆ ತಾವೇ ಹೊರಗೆ ಹೋಗಹುದು.
★5 ರಿಂದ 10 ಮಿ.ಮಿ.ಮೀರಿದ ಗಾತ್ರದ ಕಲ್ಲನ್ನು ಸರ್ಜರಿ ಮೂಲಕ,ಇಲ್ಲವೇ ಲಿಥೋಟ್ರಿಪ್ಸಿ ಈ ಮೂಲಕ ಹೋಗಲಾಡಿಸಬೇಕಾಗುತ್ತದೆ.
★ ಹೀಗೆ ಮಾಡಿದ ಚಿಕ್ಕ ಚಿಕ್ಕ ಚೂರುಗಳಾಗಿ ಒಡೆದು ಆ ಚೂರುಗಳು ಮೂರು ನಾಲ್ಕು ತಿಂಗಳುಗಳಲ್ಲಿ ಮೂತ್ರದ ಮೂಲಕ ಒಂದೊಂದಾಗಿ ಹೊರಹೋಗುತ್ತವೆ
★ಲಿಥೋಟ್ರಿಪ್ಸಿ ಮೂಲಕ ಮಾಡುವ ಚಿಕಿತ್ಸೆಯಲ್ಲಿ ಎಕ್ಸರೇ ಗಳ ಮೂಲಕ ಕಲ್ಲು ಎಲ್ಲೆದೆಯೆಂದು ಕಂಡುಹಿಡಿದು,ಸರಿಯಾಗಿ ಆ ಭಾಗಕ್ಕೆ ಗಳನ್ನು ಫೋಕಸ್ ಮಾಡಲಾಗುತ್ತದೆ. ಈ ಪ್ರಕ್ರಿಯೆಗೆ ಒಂದು ಗಂಟೆಯಿಂದ 3 ಗಂಟೆಯವರೆಗೆ ಸಮಯ ಹಿಡಿಯುತ್ತದೆ.
ಸರ್ಜರಿ ಶಸ್ತ್ರ ಚಿಕಿತ್ಸೆ
ಸರ್ಜರಿಯಲ್ಲಿ ಡಾಕ್ಟರ್ ಕಿಡ್ನಿಯನ್ನು ತೆರೆದು ಒಳಗಿರುವ ಕಲ್ಲುಗಳನ್ನು ಒಂದೊಂದಾಗಿ ಹೊರತೆಗೆಯುತ್ತಾರೆ.
★ ಸರ್ಜರಿಯಲ್ಲಿರುವ ಅನಾನುಕೂಲವೇನೆಂದರೆ, ಕಿಡ್ನಿಯನ್ನು ಕೊಯ್ದು ತೆರೆದಾಗಲೆಲ್ಲ ಅದು ತನ್ನ ಸಾಮರ್ಥ್ಯವನ್ನು ಒಂದು ಬಾರಿ ಶೇ.20 ರಷ್ಟು ಕಳೆದುಕೊಳ್ಳುತ್ತದೆ
★ಕಿಡ್ನಿ ಕಲ್ಲುಗಳನ್ನು ತೊಲಗಿಸಲು Ureteroscopy Percutaneous Nepholithotomy,Lithoclast, Lasers ಎಂಬ ಮತ್ತೆ ಕೆಲವು ಅತ್ಯಾಧುನಿಕ ಪದ್ಧತಿಗಳು ಇವೆ
ಕಿಡ್ನಿಯಲ್ಲಿ ಕಲ್ಲುಂಟಾಗದಂತೆ ವಹಿಸುವ ಮುಂಜಾಗ್ರತಾ ಕ್ರಮಗಳು
★ನೀರನ್ನು ಧಾರಳವಾಗಿ ಕುಡಿಯಬೇಕು. ಇದರಿಂದ ಮೂತ್ರ ತೆಳುವಾಗುತ್ತದೆ. ಹೆಚ್ಚಾಗಿ ನೀರು ಕುಡಿಯುವುದರಿಂದ ಉಪ್ಪು, ಖನಿಜ ಲವಣಗಳು ಸಾಂದ್ರಗೊಳ್ಳದೆ ಕಿಡ್ನಿಯಲ್ಲಿ ಕಲ್ಲುಗಳು ಉತ್ಪತ್ತಿಯಾಗುವುದಿಲ್ಲ. ದಿನವೂ ಸುಮಾರು ಮೂರು ಲೀಟರ್ ನೀರು ಕುಡಿಯುವುದು ಒಳ್ಳೆಯದು. ಬೇಸಿಗೆ ಕಾಲದಲ್ಲಿ ಇನ್ನೂ ಹೆಚ್ಚಾಗಿ ಕುಡಿಯಬೇಕು.
★ಕಿಡ್ನಿಗಳಲ್ಲಿ ಉಂಟಾಗುವ ಕಲ್ಲುಗಳಲ್ಲಿ ಶೇಕಡ 92 ಭಾಗ ಕ್ಯಾಲ್ಸಿಯಂ ಮೂಲಭವಾಗಿಯೂ, ಕ್ಯಾಲ್ಸಿಯಂ ಉತ್ಪಾದನೆಗಳ ಮೂಲಕವೂ ಏರ್ಪಡುತ್ತವೆ. ಆದರೆ ಕಿಡ್ನಿಯಲ್ಲಿ ಕಲ್ಲುಗಳ ಉತ್ಪತ್ತಿಯಾಗುವ ಸಂಭವವಿರುವವರು ಕ್ಯಾಲ್ಸಿಯಂ ಉತ್ಪನ್ನಗಳನ್ನು ಪೂರ್ತಿಯಾಗಿ ಬಿಡಬಾರದು. ತಕ್ಕ ಪ್ರಮಾಣದಲ್ಲಿ ಮಿತವಾಗಿ ಮಾತ್ರ ತೆಗೆದುಕೊಳ್ಳಬೇಕು. ಈ ವಿಷಯದಲ್ಲಿ ವೈದ್ಯರ ಸಲಹೆ ತೆಗೆದುಕೊಳ್ಳುವುದು ಒಳ್ಳೆಯದು. ಕ್ಯಾಲ್ಸಿಯಂ ಅಧಿಕವಾಗಿರುವ ಪದಾರ್ಥಗಳು ಹಾಲು ಬೆಣ್ಣೆ ಗಳಂತಹ ಡೈರಿ ಆಹಾರಗಳು.
★ಕೆಲವು ಬಗೆಯ ಆಂಟಾಸಿಡ್ ಳಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ನಿಮಗೆ ಕಿಡ್ನಿಯಲ್ಲಿ ಕ್ಯಾಲ್ಸಿಯಂ ಸ್ಟೋನ್ಸ್ ಇದ್ದು. ನೀವು ಅಂಟಾಸಿಡ್ ಮಾತ್ರೆಗಳನ್ನು ಬಳಸುತ್ತಿದ್ದರೆ. ಆ ಮಾತ್ರೆಗಳು ಕ್ಯಾಲ್ಸಿಯಂ ಬೇಸ್ಡ್ ಇದರಂತೆ ನೋಡಿಕೊಳ್ಳಿ. ಡಾಕ್ಟರ್ ಸಲಹೆ ಮೇರೆಗೆ ಬೇರೊಂದು ಬ್ರಾಂಡ್ ನ ಅಂಟಾಸಿಡ್ ಉಪಯೋಗಿಸಿ. ಮೂತ್ರ ಪಿಂಡಗಳು ಹಾನಿಗೊಳಾಗುವಷ್ಟು ನಿರ್ಲಕ್ಷ ಕೂಡದು
★ಮೂತ್ರಪಿಂಡಗಳಲ್ಲಿನ ಕಲ್ಲಿನ ಕಾರಣದಿಂದ ನೋವಿಂದ ಬಾಧೆ ಪಡುವವರು ಔಷಧಗಳು, ಇಂಜೆಕ್ಷನ್ ಗಳ ಮೂಲಕ ಆ ನೋವನ್ನು ತಗ್ಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
★5 ಒಂದು ಬಾರಿ ಆ ನೋವು ಕಡಿಮೆಯಾದರೆ,ಮುಂದೆ ಕಲ್ಲುಗಳ ಬಗೆಗೆ ಚಿಂತಿಸದೆ ಡಾಕ್ಟರ್ಲ್ಲಿಗೆ ಹೋಗದೆ ವರ್ಷಗಟ್ಟಲೆ ನಿರ್ಲ ಕ್ಷ್ಯ ತೋರಿಸುತ್ತಾರೆ.
★ಕಲ್ಲು ಮೂತ್ರಪಿಂಡದಿಂದ ಯುರೇಡರ್ ಎಂಬ ನಾಳಕ್ಕೆ ಸಾಗ್ರಿತ್ತಿರುವಾಗಲೇ ನೋವುಂಟಾಗುತ್ತದೆ.
★ಕಲ್ಲು ಯುರೇಟರ್ ನಾಳದಲ್ಲಿ ಸಿಕ್ಕಿ ಹಾಕಿಕೊಂಡರೆ, ಅದು ಮೂತ್ರಪಿಂಡದಿಂದ ಹರಿಯುವ ಮೂತ್ರಕ್ಕೆ ಅಡ್ಡಿಪಡಿಸುತ್ತದೆ. ಆದ್ದರಿಂದ ಆ ಕಲ್ಲಿನಿಂದಾಗಿ ನಿಮಗೆ ನೋವುಂಟಾಗದಿದ್ದರೂ ಸಹUrinary Tract lnfection ಉಂಟಾಗಿ,ಮೂತ್ರಪಿಂಡಗಳು ಹಾನಿಗೊಳಗಾಗುವ ಅಪಾಯವಿದೆ.
★ಆದ್ದರಿಂದ ಮೂತ್ರಪಿಂಡಗಳಲ್ಲಿ ಕಲ್ಲುಗಳಿರುವಾಗ ನೋವು ಕಡಿಮೆ ಮಾಡುವ ಔಷಧಗಳಿಂದಲೇ ತೃಪ್ತರಾಗದೆ,, ಸರ್ಜರಿ ಮೂಲಕ ಇಲ್ಲವೇ Lithotripsy ಕಲ್ಲು ಕರಗಿಸುವಿಕೆ ಮೂಲಕ ಆ ಕಲ್ಲುಗಳನ್ನು ತಪ್ಪದೆ ತೊಲಗಿಸಿಕೊಳ್ಳಬೇಕು.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.