ಮನೆ ರಾಜ್ಯ ಜನ್ಮದಿನದ ಹಿನ್ನಲೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರಿಂದ ಆಶೀರ್ವಾದ ಪಡೆದ JDS ಯುವ ಮುಖಂಡ ಲೇಔಟ್ ಮಂಜುನಾಥ್

ಜನ್ಮದಿನದ ಹಿನ್ನಲೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರಿಂದ ಆಶೀರ್ವಾದ ಪಡೆದ JDS ಯುವ ಮುಖಂಡ ಲೇಔಟ್ ಮಂಜುನಾಥ್

0

ಮೈಸೂರು: ಮಾತೃಶ್ರೀ ಸೇವಾ ಸಂಸ್ಥೆಯ ಅಧ್ಯಕ್ಷ, ಸಮಾಜ ಸೇವಕ ಹಾಗೂ ಕನ್ನಡ ರಕ್ಷಣಾ ವೇದಿಕೆ ಉಪಾಧ್ಯಕ್ಷ ಹಾಗೂ JDS ಯುವ ಮುಖಂಡ ಲೇಔಟ್ ಮಂಜುನಾಥ್ ರವರ ಜನ್ಮದಿನದ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

Join Our Whatsapp Group

ಈ ವೇಳೆ ಕುಮಾರಸ್ವಾಮಿ ಅವರು ಮಂಜುನಾಥ್ ರವರಿಗೆ ಸಿಹಿ ತಿನ್ನಿಸಿ, ಜನ್ಮದಿನದ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕರಾದ ಸಾರಾ ಮಹೇಶ್, ಜಿ.ಟಿ.ದೇವೇಗೌಡರ ಆಶೀರ್ವಾದ ಪಡೆದರು.

ಮುಂದಿನ ರಾಜಕೀಯ ನೇತಾರನಾಗಿ, ಮೈಸೂರಿಗೆ ಹೆಮ್ಮೆಯ ಮಗನಾಗು ಎಂದು ಶಾಸಕರು ಶುಭ ಕೋರಿದರು

ಹಿಂದಿನ ಲೇಖನ‘ಜೆಡಿಎಸ್ ಗೆ ಮತ ಹಾಕಿದರೆ ಅದು ಕಾಂಗ್ರೆಸ್ಸಿಗೆ ಹಾಕಿದಂತೆಯೇ’: ಅಮಿತ್ ಶಾ
ಮುಂದಿನ ಲೇಖನನಿಮ್ಮನ್ನು ನೀವು ದ್ವೇಷಿಸುತ್ತಿದ್ದೀರಾ ಇದು ಸಹಜವಲ್ಲ: ಈ ಪರಿಸ್ಥಿತಿಯಿಂದ ಹೊರಬರುವುದು ಹೇಗೆ ತಿಳಿಯಿರಿ