ಮನೆ ಸುದ್ದಿ ಜಾಲ ಗಾಳಿ ಸುದ್ದಿ ನಂಬದಿರಿ: ಕಾರ್ಯಕ್ರಮ ಆಗಮಿಸಿ, ಯಶಸ್ವಿಗೊಳಿಸಿ

ಗಾಳಿ ಸುದ್ದಿ ನಂಬದಿರಿ: ಕಾರ್ಯಕ್ರಮ ಆಗಮಿಸಿ, ಯಶಸ್ವಿಗೊಳಿಸಿ

0

ಬೆಂಗಳೂರು(Bengaluru): ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಉದ್ಘಾಟನೆ ಮತ್ತು ಪ್ರಥಮ ಗುರುಗಳ ಪೀಠಾರೋಹಣ ಹಾಗೂ ಪಟ್ಟಾಭಿಷೇಕ ಮಹೋತ್ಸವ ಕಾರ್ಯಕ್ರಮವು ಮೇ 15ರಂದು ಯಾವುದೇ ಅಡೆತಡೆಗಳಿಲ್ಲದೇ ಜರುಗಲಿದೆ.

ಕೆಲವರು ದುರುದ್ದೇಶದಿಂದ ಸಾಮಾಜಿಕ ಜಾಲತಾಣಗಳ ಮೂಲಕ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ.  ಅವರು ತೇಲಿ ಬಿಟ್ಟಿರುವ ವಿಷಯಕ್ಕೂ ಸಮಾರಂಭಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ದಯಮಾಡಿ  ಬಂಧುಗಳು ಎಂದಿನಂತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಆಡಳಿತ ಮಂಡಳಿ ಭಕ್ತಾಧಿಗಳಲ್ಲಿ ಮನವಿ ಮಾಡಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ,  ನಗರೂರು ಗ್ರಾಮ ಬಡಾವಣೆ, ಅರಿಶಿನಕುಂಟೆಯ ಶ್ರೀಕ್ಷೇತ್ರದಲ್ಲಿ ಭಾನುವಾರ ಬೆಳಿಗ್ಗೆ 11-50 ರಿಂದ 12.15 ರವರೆಗೆ ನಿಗಧಿಪಡಿಸಿದ ಸಮಯದಲ್ಲಿ ಕಾರ್ಯಕ್ರಮ ನಡೆಯಲಿದೆ.

ಹಿಂದಿನ ಲೇಖನನೀಟ್ ಪಿಜಿ-2022 ಪರೀಕ್ಷೆ ಮುಂದೂಡಲು ಸುಪ್ರೀಂ ನಕಾರ
ಮುಂದಿನ ಲೇಖನನೇಮಕಾತಿ ಅಕ್ರಮ‌ ಪ್ರಕರಣದಲ್ಲಿ ಭಾಗಿಯಾದ ಯಾರನ್ನೂ ಬಿಡುವುದಿಲ್ಲ: ಸಚಿವ ಕೆ.ಗೋಪಾಲಯ್ಯ