ಮನೆ ರಾಜ್ಯ ನಟ ಪುನೀತ್ ಭಾವಚಿತ್ರ ಪ್ರದರ್ಶನದ ಮೂಲಕ ಜನತಾ ಜಲಧಾರೆಗೆ ಚಾಲನೆ

ನಟ ಪುನೀತ್ ಭಾವಚಿತ್ರ ಪ್ರದರ್ಶನದ ಮೂಲಕ ಜನತಾ ಜಲಧಾರೆಗೆ ಚಾಲನೆ

0

ತಿ.ನರಸೀಪುರ: ಎರಡನೇ ದಿನದ ಜನತಾ ಜಲಧಾರೆ ರಥಯಾತ್ರೆಗೆ ತಾಲ್ಲೂಕಿನ ಸೋಸಲೆ ಗ್ರಾಮದಲ್ಲಿ ಪುನೀತ್ ರಾಜಕುಮಾರ್ ಭಾವಚಿತ್ರ ಪ್ರದರ್ಶನ ಮೂಲಕ ರಥಯಾತ್ರೆಗೆ ಶಾಸಕ ಅಶ್ವಿನ್ ಕುಮಾರ್ ಚಾಲನೆ ನೀಡಿದರು.

ಇದೆ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಎನ್ ಸಿದ್ದಾರ್ಥ, ಈ ಭಾರೀ ಜೆಡಿಎಸ್ ಪಕ್ಷ 120ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದು, ಕುಮಾರಸ್ವಾಮಿರವರು ಮುಖ್ಯಮಂತ್ರಿ ಆಗುತ್ತಾರೆ ಎಂದರು.

ಎಲ್ಲಾ ಪಕ್ಷಗಳು ನೀರಾವರಿ ಯೋಜನೆಗೆ ಅನುದಾನ ನೀಡುತ್ತಾರೆ. ಆದರೆ ನೀರಾವರಿ ಯೋಜನೆಗೆ ನೀಡಿದ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಕುಮಾರಸ್ವಾಮಿರವರು ಮುಖ್ಯಮಂತ್ರಿಯಾದರೆ ನೀರಾವರಿ ಯೋಜನೆಗೆ ಹೆಚ್ಚಿನ ಆಧ್ಯತೆ ನೀಡುತ್ತಾರೆ ಎಂದು ಹೇಳಿದರು.

ಹಿಂದಿನ ಲೇಖನವಿಶ್ವ ಭೂಮಿ ದಿನದ ಆಚರಣೆ
ಮುಂದಿನ ಲೇಖನಮನೆಯ ಹತ್ತಿರ ಉಗುಳಿದ್ದಕ್ಕೆ ನೆರೆ ಮನೆಯ ಬಾಲಕನ ಕೊಲೆ