ಮನೆ ಹಾಸ್ಯ ಹಾಸ್ಯ

ಹಾಸ್ಯ

0

ನ್ಯಾಯಾಧೀಶ : ಈಗ ಏನು ಅಪರಾಧ ಮಾಡಿದ್ದಾನೆ ?

ಲಾಯರ್ : ಮೊನ್ನೆ ನಡೆದ ಕೊಲೆಯನ್ನ ಕಣ್ಣಾರೆ ಕಂಡಿದ್ದಾನೆ. ಐ ವಿಟ್ನೆಸ್ ಅಂತ ಕರತಂದೆ.

ನ್ಯಾಯಾಧೀಶ : ಕೊಲೆಗಾರ ಎಲ್ಲೀ ?

ಲಾಯರ್ : ಹೋದ್ವಾರ ಬೆಲ್ ಮೇಲೆ ಬಿಡುಗಡೆ ಅದ್ನಲ್ಲ ಸ್ವಾಮಿ.

Join Our Whatsapp Group

++++++++++++++++++

ರಾಜು : ಸರ್, ನನಗೆ ಒಬ್ಬ ಜೀವ ಬೆದರಿಕೆ ಹಾಕಿದ.

ಪೋಲಿಸ್ ಇನ್ಸ್ಪೆಕ್ಟರ್ : ಯಾರು ಅಂತ ನಿನಗೆ ನಿಮಗೆ ಗೊತ್ತಾ ? ಏನ್ ಅಂತ ಬೆದರಿಕೆ ಹಾಕಿದ ?

ರಾಜು : ಅವನು ಯಾರು ಅಂತ ಗೊತ್ತು ಸರ್

ಪೊಲೀಸ್ ಇನ್ಸ್ಪೆಕ್ಟರ್ : ಯಾರು ಹೇಳಿ ?

ರಾಜು : ಅವರು ಕೆ.ಇ.ಬಿ ಕಚೇರಿಯವರು ಬಿಲ್ ಪಾವತಿಸದಿದ್ರೆ ಕತ್ತರಿಸಿ ಬಿಡ್ತೀವಿ ಅಂದ್ರು ಸರ್.

ರಾಜು : ಏನ್ ಸಾರ್, ಈ ಬಾರಿ ಬೆಂಗಳೂರಿನಲ್ಲಿ ಭಾರಿ ಮಳೆ

ಮಂತ್ರಿ : ಹೋದ ವರ್ಷ ಬರ ಅಂತ ನೂರಾರು ಕತ್ತೆಗಳ ಮದುವೆ ಮಾಡಿಸಿದ್ವಿ ಅದರ ಫಲ ಇದು.

 

 

 

 

 

 

ಹಿಂದಿನ ಲೇಖನಯೋಗಸನಗಳು, ಬಂಧ ಮತ್ತು ಕ್ರಿಯೆ. ಸೂಚನೆಗಳು ಮುನ್ನೆಚ್ಚರಿಕೆ ಅಭ್ಯಾಸಕ್ರಮ ಮತ್ತು ಪರಿಣಾಮಗಳು.
ಮುಂದಿನ ಲೇಖನಇಂದಿನ ರಾಶಿ ಭವಿಷ್ಯ