ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಾಜು : ಮನೆ ಪ್ಲಗ್ ನಲ್ಲಿ ಹೊಗೆ ಬರ್ತಾ ಇತ್ತು. ಕೆ.ಇ.ಬಿ ಕಛೇರೀಲೀ ಫೋನ್ ಮಾಡಿ ಕೆ.ಇ.ಬಿ. ಕಛೇರೀಲೀ ಯಾರಿದ್ದೀರಿ?

 ಕೆ.ಇ.ಬಿ ಕಚೇರಿಯಿಂದ : ಯಾಕೆ ಏನಾಗ್ಬೇಕಿತ್ತು?

 ರಾಜು : ನಿಮ್ಮ ಕಛೇರೀಲೀ ಯಾರಾದ್ರೂ ಬೀಡಿ,ಸಿಗರೇಟು ಸೇದುತ್ತಿದ್ದಾರಾ

 ಕೆ.ಇ.ಬಿ ಕಚೇರಿಯಿಂದ : ಯಾಕೆ ಏನಾಯ್ತು

 ರಾಜು : ನಮ್ಮನೆ ಫ್ಲಾಗ್ ನಲ್ಲಿ ಹೊಗೆ ಬರ್ತಾ ಇದೆ.

Join Our Whatsapp Group

***

 ಗೀತಾ :  ರೀ ಕಳ್ಳ ನುಗ್ಗಿ ನಾನು ಮಾಡಿದ ಕೇಸರಿಬಾತ್ ತಿಂದಿದ್ದಾನೆ.

ರಾಜು : ನೀನು ಮಾಡಿದ ಕೇಸರಿ ಬಾತ್ ತಿಂದ್ನಾ ತಡಿ ಹಾಗಿದ್ರೆ ಫೋಲಿಸಿಗೆ ಬೇಡ ಡಾಕ್ಟೀರಿಗೆ ಪೋನ್  ಮಾಡ್ತೀನಿ.

 ಅಳಿಯ : (ಮದುವೆಯಾಗಿ ವರ್ಷ ಕಳೆದರೂ ಹೆಂಡತಿ ಹೊಂದಾಣಿಕೆಯಾಗಿಲ್ಲ. ಆಗ ಅಳಿಯ ಮಾವ ರಾಜುಗೆ ಹೀಗೊಂದು ಎಸ್.ಎಮ್.ಎಸ್.ಕಳುಹಿಸಿದ)  “ನಿಮ್ಮ ಪ್ರಾಡಕ್ಟ್ ನಮ್ಮ ಬೇಡಿಕೆಗೆ ಹೊಂದಿಕೆಯಾಗುವುದಿಲ್ಲ.”

 ರಾಜು : (ಅದಕ್ಕೆ ರಾಜು ಈ ರೀತಿ ಉತ್ತರಿಸಿದ) “ವಾರಂಟಿ ಅವಧಿ ಮುಗಿದಿದೆ ಆದ್ದರಿಂದ ಉತ್ಪಾದಕರು ಜವಾಬ್ದಾರವಲ್ಲ.”

ಹಿಂದಿನ ಲೇಖನಬರದ ನಡುವೆ ತಡೆರಹಿತ ವಿದ್ಯುತ್‌ ಪೂರೈಕೆ  ಸಾಧ್ಯವಾಗಿಸಿದ್ದು ಹೇಗೆ?:  ವಿವರ ನೀಡಿದ ಜಾರ್ಜ್‌
ಮುಂದಿನ ಲೇಖನಗ್ಯಾರಂಟಿಗಳಿಂದ ಕಾಂಗ್ರೆಸ್‌ ಮತ ಬಂದಿಲ್ಲ, ಅಭಿವೃದ್ಧಿ ಶೂನ್ಯವಾಗಿದ್ದರಿಂದ ಜನರು ಮತ ನೀಡಿಲ್ಲ: ಆರ್‌.ಅಶೋಕ