ರಾಜು : ಮನೆ ಪ್ಲಗ್ ನಲ್ಲಿ ಹೊಗೆ ಬರ್ತಾ ಇತ್ತು. ಕೆ.ಇ.ಬಿ ಕಛೇರೀಲೀ ಫೋನ್ ಮಾಡಿ ಕೆ.ಇ.ಬಿ. ಕಛೇರೀಲೀ ಯಾರಿದ್ದೀರಿ?
ಕೆ.ಇ.ಬಿ ಕಚೇರಿಯಿಂದ : ಯಾಕೆ ಏನಾಗ್ಬೇಕಿತ್ತು?
ರಾಜು : ನಿಮ್ಮ ಕಛೇರೀಲೀ ಯಾರಾದ್ರೂ ಬೀಡಿ,ಸಿಗರೇಟು ಸೇದುತ್ತಿದ್ದಾರಾ
ಕೆ.ಇ.ಬಿ ಕಚೇರಿಯಿಂದ : ಯಾಕೆ ಏನಾಯ್ತು
ರಾಜು : ನಮ್ಮನೆ ಫ್ಲಾಗ್ ನಲ್ಲಿ ಹೊಗೆ ಬರ್ತಾ ಇದೆ.
***
ಗೀತಾ : ರೀ ಕಳ್ಳ ನುಗ್ಗಿ ನಾನು ಮಾಡಿದ ಕೇಸರಿಬಾತ್ ತಿಂದಿದ್ದಾನೆ.
ರಾಜು : ನೀನು ಮಾಡಿದ ಕೇಸರಿ ಬಾತ್ ತಿಂದ್ನಾ ತಡಿ ಹಾಗಿದ್ರೆ ಫೋಲಿಸಿಗೆ ಬೇಡ ಡಾಕ್ಟೀರಿಗೆ ಪೋನ್ ಮಾಡ್ತೀನಿ.
ಅಳಿಯ : (ಮದುವೆಯಾಗಿ ವರ್ಷ ಕಳೆದರೂ ಹೆಂಡತಿ ಹೊಂದಾಣಿಕೆಯಾಗಿಲ್ಲ. ಆಗ ಅಳಿಯ ಮಾವ ರಾಜುಗೆ ಹೀಗೊಂದು ಎಸ್.ಎಮ್.ಎಸ್.ಕಳುಹಿಸಿದ) “ನಿಮ್ಮ ಪ್ರಾಡಕ್ಟ್ ನಮ್ಮ ಬೇಡಿಕೆಗೆ ಹೊಂದಿಕೆಯಾಗುವುದಿಲ್ಲ.”
ರಾಜು : (ಅದಕ್ಕೆ ರಾಜು ಈ ರೀತಿ ಉತ್ತರಿಸಿದ) “ವಾರಂಟಿ ಅವಧಿ ಮುಗಿದಿದೆ ಆದ್ದರಿಂದ ಉತ್ಪಾದಕರು ಜವಾಬ್ದಾರವಲ್ಲ.”
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.