ಗಿರಾಕಿ : (ಹೋಟೆಲ್ ನಲ್ಲಿ ತಿಂಡಿ ತಿಂತಾ ಇದ್ದ ಜೋರಾಗಿ )ರೀ, ಬರ್ರೀ ಇಲ್ಲೀ.
ರಾಜು : ಯಾಕೆ ಸಾರ್? ಏನಾಯ್ತು?
ಗಿರಾಕಿ : ಹೋಟೆಲ್ ಮಾಲೀಕರು ನೀವೇ ತಾನೇ?
ರಾಜು : ಹೌದು ಏನಾಯ್ತು?
ಗಿರಾಕಿ : ಏನ್ರಿ ಇದು? ತಿಂಡಿಯಲ್ಲಿ ಕೂದ್ಲಿದೆ.
ರಾಜು : ಸಾರ್ ಆ ಕೂದ್ಲು ಬಿಳೀದೋ ಕರೀದೋ?
ಗಿರಾಕಿ : ಯಾಕೆ ಹೇಳಿ?
ರಾಜು : ನಿಮಗೆ ಸಿಕ್ಕಿದ ಕೂದಲು ಬೆಳ್ಳಗಿದ್ರೆ, ಅದು ಅಡಿಗೆ ಭಟ್ಟರ ಕೂದ್ಲು, ಕಪ್ಪಾಗಿದ್ರೆ ಅಕ್ಕಿ ಮಾಡೋ ಹೆಂಗಸಿನ ಕೂದ್ಲು.ಅದು ಯಾರ ಕೂದ್ಲೂ ಅಂತ ತಿಂಳ್ಕೊಂಡು ಅವರನ್ನ ಶಿಕ್ಷಿಸೋಣಾ ಅಂತ.
ಕಿಟ್ಟು : ಯಾಕೋ ರಾಜು ಒಂಥರಾ ಮಂಕಾಗಿದ್ದೀಯಾ?
ರಾಜು : ಯಾಕೂ ಇಲ್ಲಾ ಕಣೋ ನನ್ನ ನಾಲ್ಕು ವರ್ಷದ ಮಗ ನಾನು ಕಷ್ಟಪಟ್ಟು ಬರೆದ ಕವಿತೆ ಹಾಳೆಗಳನ್ನೆಲ್ಲಾ ಹರಿದು ಹಾಕ್ಬಿಟ್ಟ.
ಕಿಟ್ಟು : ಪರವಾಗಿಲ್ಲಯ್ಯ ಈ ಚಿಕ್ಕ ವಯಸ್ಸಿಗೆ ಅವನಿಗೆ ಕಾವ್ಯಜ್ಞಾನ ತಿಳಿದುಬಿಟ್ಟಿದೆ.
ಕಿಟ್ಟು : ಲೋ ರಾಜು….
ರಾಜು : ಏನೋ?
ಕಿಟ್ಟು : ನಿನ್ನ ಹತ್ರ ಸ್ವಲ್ಪ ಮಾತ್ನಾಡಬೇಕಿತ್ತು.
ರಾಜು : ಬಾ ಒಳಗೆ.
ಕಿಟ್ಟು : ನಾಯಿ ಬೇರೆ ತಂದಿದ್ದೀಯಾ ಕಚ್ಚುತ್ತೇನೋ?
ರಾಜ ರಾತ್ರಿ ತಂದೆ. ಕಚ್ಚುತ್ತೋ ಇಲ್ಟೋ ಗೊತ್ತಿಲ್ಲ.ನೀನು ಬಾ ಒಳಗೆ ಗೊತ್ತಾಗುತ್ತೆ.
ಸ್ಟೇಜ್ ಮೇಲೆ ಯುವ'ನಾ ಚಂಗಲಾಟ….!!
ವಸ್ತು ಪ್ರದರ್ಶನ ಪ್ರಾಧಿಕಾರದಲ್ಲಿ ರಕ್ತ ಪಿಪಾಸುಗಳು…
ಮಂತ್ರಿಯಾಗಿ ಪವನ್ ಕಲ್ಯಾಣ ಪ್ರಮಾಣವಚನ
ಮಾಧ್ಯಮ ರಂಗದ ಭೀಷ್ಮ ರಾಮೋಜಿ ರಾವ್ ನಿಧನ.!
ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪೈ.ಲಿ.ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆರ್ಜಿ ಆಹ್ವಾನ
ಡಿವೋಸ್ ಮೊರೆ ಹೋದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ!
PM ಮೋದಿಯವರು ಸಂವಿಧಾನ್ ಸದನ್ಗೆ ಆಗಮಿಸುತ್ತಿದ್ದಂತೆ ಮೋದಿ ಮೋದಿ ಘೋಷಣೆ
ಅವಕಾಶವಾದಿ ರಾಜಕಾರಣ ಮಾಡುವವರಿಗೆ ಜನ ಬುದ್ದಿ ಕಲಿಸಿದ್ದಾರೆ – ಸಾರಾ ಮಹೇಶ್
ಆದಾಯ ತೆರಿಗೆ ಇನ್ಸ್ಪೆಕ್ಟರ್, ಅಸಿಸ್ಟೆಂಟ್ ಹುದ್ದೆ ನೇಮಕಾತಿ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.