ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಾಮು : ಅಪ್ಪಾ, ಇಷ್ಟು ಬೇಗ ನಿಮ್ಮ ಕೂದಲೇಕೆ ಬೆಳ್ಳಗಾಯಿತು?

ಅಪ್ಪ : ಇದಕ್ಕೆಲ್ಲಾ ನೀನೇ ಕಾರಣ.

ರಾಮು : ಅರೆ ನಿಮ್ಮ ಕೂದಲು ಬೆಳಗಾಗೋ ನನಗೂ ಏನೂ ಸಂಬಂಧಾ?

ಅಪ್ಪ : ನೀನು ಮಾಡುವ ಒಂದೊಂದು ತಪ್ಪಿಗೆ ನನ್ನ ಒಂದೊಂದು ಕೂದಲು ಬೆಳ್ಳಗಾಗುತ್ತಾ ಗೊತ್ತಾ,?

 ರಾಮು : ಹೌದ ಹಾಗಾದ್ರೆ ನನಗೆ ಈಗ ತಿಳಿಯಿತು. ಅಜ್ಜನ ಕೂದ್ಲೆಲ್ಲಾ ಏಕೆ ಅಷ್ಟು ಬೆಳ್ಳಗಾಗಿದೇ ಅಂತ.

***

 ಭಾರಿ ಮಳೆ ಸುರಿಯುತ್ತಿತ್ತು. ತರುಣನೊಬ್ಬ ಕಾರ್ ಓಡಿಸಿಕೊಂಡು ಬರುತ್ತಿದ್ದ.ಬಸ್ ಸ್ಟಾಪ್ಪಿನಲ್ಲಿ ಅವನಿಗೆ ತಿಳಿದಿದ್ದ ಒಬ್ಬ ತರುಣಿ ನಿಂತಿದ್ದಳು ಅವಳ ಕೈಯಲ್ಲಿ ಒಂದು ಪೆಟ್ಟಿಗೆ ಇತ್ತು.

 ತರುಣ : “ಬನ್ನಿ ಡ್ರಾಪ್ ಕೊಡ್ತೀನಿ”

 ತರುಣಿ : “ಓ.ಕೆ”ಕಾರಿನಲ್ಲಿ ಕುಳಿತಳು

 ತರುಣ : “ನಿಮ್ಮ ಮನೆ ಬಂತು ಇಳೀರಿ. ನಿಮ್ಮಪೆಟ್ಟಿಗೆಯಲ್ಲಿ ಏನು?

 ತರುಣಿ ಹೊಸ ರೈನ್ ಕೋರ್ಟ್

ಹಿಂದಿನ ಲೇಖನಅರ್ಧ ಬದ್ಧ ಪದ್ಮ ಪಶ್ಚಿಮೋತ್ತಾನಾಸನ
ಮುಂದಿನ ಲೇಖನಪಂಜಾಬ್ ನ್ಯಾಷನಲ್ ಬ್ಯಾಂಕ್ ಅಪ್ರೆಂಟಿಸ್ ನೇಮಕಾತಿ ಅಧಿಸೂಚನೆ ಬಿಡುಗಡೆ: ಆನ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಿ