ಮನೆ ಹಾಸ್ಯ ಹಾಸ್ಯ

ಹಾಸ್ಯ

0

ವೆಂಕಿ : ವಾಸು ಇವತ್ತು ಗಾಂಧಿ ಜಯಂತಿ,ಇವತ್ತು…… ಇವತ್ತುನೀನು ಏನು ಶಪಥ ಮಾಡಿದೆ?
ವಾಸು : ಇವತ್ತಿನಿಂದ ಪರಸ್ರೀಯರನ್ನು ಕಣ್ಣೆತ್ತಿ ನೋಡೋದಿಲ್ಲ
ವೆಂಕಿ : ವೆರಿ ಗುಡ್ ಒಳ್ಳೆಯ ಶಪಥ ಆಮೇಲೆ…….?
ವಾಸು : ಯಾವ ಹುಡ್ಗೀನ್ನೂ ಪರಸ್ತ್ರೀ ಅಂದ್ಕೋಳ್ಳೋದಿಲ್ಲ.

Join Our Whatsapp Group

ವಾಸು : ಅವತ್ತು ನನ್ನ ಲವ್ವರ್ ಜ್ಯೋತಿಗೆ ಹೇಳಿದೆ ಗುಡ್ ಮಾರ್ನಿಂಗ್.
ವೆಂಕಿ : ಒಳ್ಳೆದಾಯ್ತು ಬಿಡು.
ವಾಸು : ಆದ್ರೆ ಅವರಪ್ಪ ನನಗೆ ಹೇಳಿದ ನಿನಗಿದು ಲಾಸ್ಟ್ ವಾರ್ನಿಂಗ್.

ಬಿಕ್ಷುಕ : ಅಯ್ಯಾ ಹತ್ತು ರೂಪಾಯಿ ದಾನ ಮಾಡಿ ಟೀ ಕುಡಿಬೇಕು.
ದಾನಿ : ಏನಯ್ಯಾ ಟೀ ಐದು ರೂಪಾಯಿ ಅಲ್ಲವೆ ? ಹತ್ತು ರುಪಾಯಿ ಏಕೆ.
ಭಿಕ್ಷುಕ : ನನಗೆ ಮಾತ್ರಾನೇ ಅಲ್ಲ ಸ್ವಾಮಿ ನನ್ನ ಗರ್ಲ್ ಫ್ರೆಂಡ್ ಗೂ ಸೇರಿ.
ದಾನಿ : ಏನೂ ಭಿಕ್ಷುಕನಿಗೆ ಗರ್ಲ್ ಫ್ರೆಂಡಾ.
ಬಿಕ್ಷುಕ : ಹಾಗಲ್ಲ ಸ್ವಾಮಿ ಗರ್ಲ್ ಫ್ರೆಂಡ್ ಬಂದ ಮೇಲೇ ನಾನು ಭಿಕ್ಷುಕ ಆಗಿದ್ದು.

ಹಿಂದಿನ ಲೇಖನತ್ರ್ಯಂಗ ಮುಖೈಕಪಾದ ಪಶ್ಚಿಮೋತ್ತಾನಾಸನ
ಮುಂದಿನ ಲೇಖನವಾರ್ತಾ ಇಲಾಖೆಯ ಆಯುಕ್ತರಾಗಿ ಹೇಮಂತ್ ನಿಂಬಾಳ್ಳರ್‌ ವರ್ಗಾವಣೆ