ಕಳ್ಳ : ನಾನು ಹುಡುಗನಾಗಿದ್ದಾಗ ಅಮ್ಮ ಹೇಳಿದ ಮಾತು ಕೇಳಿದ್ರೆ ಇವತ್ತು ನನಗೆ ಈ ಪರಿಸ್ಥಿತಿ ಬರ್ತಾ ಇರಲಿಲ್ಲ.
ಜಡ್ಜ್ : ನಿಮ್ಮಮ್ಮ ಏನು ಹೇಳ್ತಾ ಇದ್ರು?
ಕಳ್ಳ ನಾನು ಕೇಳಿದ್ರೆ ತಾನೇ ಅವಳು ಏನು ಹೇಳ್ತಾ ಇದ್ಲೂಅಂತ ಗೊತ್ತಾಗೋದು.
***
ರಾಜು : ಏ! ಸಪ್ಲೇಯರ್ ನೀನು ತಂದ ಬಿರಿಯಾನಿ ಸರಿಯಾಗಿ ನೋಡಿದ್ಯಾ?
ಸಪ್ಪೇಯರ್ : ಏಕೆ ಸಾರ್, ಬಿರಿಯಾನಿ ಏನಾಗಿದೆ?
ರಾಜು : ಬಿರಿಯಾನಿಯಲ್ಲಿ ನೊಣ ಬಿದ್ದಿದೆ
ಸಪ್ಲೇಯರ್ : ಬಿರಿಯಾನಿಯಲ್ಲಿ ಕೋಳಿಯೇ ಸತ್ತು ಬಿದ್ದಿದೆ ನೊಣ ಏನು ಮಹಾ ತಿನ್ನೀ ಸಾರ್.
***
ಶಿವ : ಗೌರಿ ಹಬ್ಬಕ್ಕೆಂದು ಭೂಲೋಕಕ್ಕೆ ಹೋಗಿದ್ರಲ್ಲಾ ಏನೇನು ತಂದ್ರೀ ? ಏನೇನು ಕೊಟ್ರು?
ಗಣೇಶ : ನಮಗೆ ಭೂಲೋಕದಲ್ಲಿ ಏನು ಕೊಡಲಿಲ್ಲ ನಾವೇ ಕೊಂಡುಕೊಂಡು ಬಂದ್ವಿ.
ಶಿವ :ನಿನ್ನ ಮಾತು ನನಗೆ ಅರ್ಥವಾಗಲಿಲ್ಲ?
ಗಣೇಶ: ಭೂಲೋಕದಲ್ಲಿರೋ ರೋಗಗಳು ಇಲ್ಲಿಗೆ ವಕ್ಕರಿಸದಿರಲಿ ಅಂತ ಆ ಖಾಯಿಲೆ ತಡೆಗೆ ಬೇಕಾದ ಗ್ಲೌಜು, ಮಾಸ್ಕು, ಮಾತ್ರೆಗಳನ್ನ ತಂದಿದ್ದೀವಿ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.