ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ಕಳ್ಳ : ನಾನು ಹುಡುಗನಾಗಿದ್ದಾಗ ಅಮ್ಮ ಹೇಳಿದ ಮಾತು ಕೇಳಿದ್ರೆ ಇವತ್ತು ನನಗೆ ಈ ಪರಿಸ್ಥಿತಿ ಬರ್ತಾ ಇರಲಿಲ್ಲ.

 ಜಡ್ಜ್ : ನಿಮ್ಮಮ್ಮ ಏನು ಹೇಳ್ತಾ ಇದ್ರು?

 ಕಳ್ಳ ನಾನು ಕೇಳಿದ್ರೆ ತಾನೇ ಅವಳು ಏನು ಹೇಳ್ತಾ ಇದ್ಲೂಅಂತ ಗೊತ್ತಾಗೋದು.

***

 ರಾಜು : ಏ! ಸಪ್ಲೇಯರ್ ನೀನು ತಂದ ಬಿರಿಯಾನಿ ಸರಿಯಾಗಿ ನೋಡಿದ್ಯಾ?

 ಸಪ್ಪೇಯರ್ : ಏಕೆ ಸಾರ್, ಬಿರಿಯಾನಿ ಏನಾಗಿದೆ?

 ರಾಜು : ಬಿರಿಯಾನಿಯಲ್ಲಿ ನೊಣ ಬಿದ್ದಿದೆ

 ಸಪ್ಲೇಯರ್ : ಬಿರಿಯಾನಿಯಲ್ಲಿ ಕೋಳಿಯೇ ಸತ್ತು ಬಿದ್ದಿದೆ ನೊಣ ಏನು ಮಹಾ ತಿನ್ನೀ ಸಾರ್.

***

 ಶಿವ : ಗೌರಿ ಹಬ್ಬಕ್ಕೆಂದು ಭೂಲೋಕಕ್ಕೆ ಹೋಗಿದ್ರಲ್ಲಾ ಏನೇನು ತಂದ್ರೀ ? ಏನೇನು ಕೊಟ್ರು?

 ಗಣೇಶ : ನಮಗೆ ಭೂಲೋಕದಲ್ಲಿ ಏನು ಕೊಡಲಿಲ್ಲ ನಾವೇ ಕೊಂಡುಕೊಂಡು ಬಂದ್ವಿ.

 ಶಿವ :ನಿನ್ನ ಮಾತು ನನಗೆ ಅರ್ಥವಾಗಲಿಲ್ಲ?

 ಗಣೇಶ: ಭೂಲೋಕದಲ್ಲಿರೋ ರೋಗಗಳು ಇಲ್ಲಿಗೆ ವಕ್ಕರಿಸದಿರಲಿ ಅಂತ ಆ ಖಾಯಿಲೆ ತಡೆಗೆ ಬೇಕಾದ ಗ್ಲೌಜು, ಮಾಸ್ಕು, ಮಾತ್ರೆಗಳನ್ನ ತಂದಿದ್ದೀವಿ.

ಹಿಂದಿನ ಲೇಖನರಾಜ್ಯ, ದೇಶ ಮೊದಲು ಎಂಬ ನಿಷ್ಠೆಯಿಂದ ದುಡಿಯಿರಿ: ಕೆ.ಜೆ. ಜಾರ್ಜ್‌
ಮುಂದಿನ ಲೇಖನಮೆಟಾ ಸಹಯೋಗದೊಂದಿಗೆ ಕಾಲೇಜುಗಳಲ್ಲಿ ಆನ್‌ ಲೈನ್ ಸುರಕ್ಷತೆ ಕಾರ್ಯಕ್ರಮ: ಪ್ರಿಯಾಂಕ್‌ ಖರ್ಗೆ