ಅವನು : ನಿನ್ನ ಅಡಿಗೆ ನಮ್ಮಮ್ಮ ಮಾಡಿದ ಅಡುಗೆಯಾಂತಿಲ್ಲ..
ಅವಳು : ಹೌದಾ, ನಿನ್ನ ಸಂಪಾದನೆ ನನ್ನ ಅಪ್ಪನ ಸಂಪಾದನೆ ಅಂತಿಲ್ಲ ಬಿಡು..
****
ಜಡ್ಜ್ : ನೀನು ಕಾರು ಕದಿದ್ದನ್ನು ನೋಡಿದ 30 ಜನ ಸಾಕ್ಷಿಗಳು ಇದ್ದಾರೆ. ಇದಕ್ಕೆ ಏನು ಹೇಳ್ತೀಯಾ?
ಅಪರಾಧಿ : ಇರಬಹುದು, ನಾನು ಕದ್ದಿದ್ದನ್ನು ನೋಡಿಲ್ಲದ 60 ಸಾಕ್ಷಿಗಳನ್ನು ಒದಗಿಸಬಲ್ಲೆ.
***
ಕಥೆಗಾರ : ಹೇಗಿದೆ ಸಾರ್, ನನ್ನ ಕಥೆ. ಇದನ್ನು ಧಾರವಾಹಿ ಮಾಡಬಹುದಾ?
ನಿರ್ಮಾಪಕ : ಮಾಡಬಹುದು…ಕಥೆ ಚೆನ್ನಾಗಿದೆ.
ಕಥೆಗಾರ : ಒಳ್ಳೆದು ಸರ್. ಈ ಕಥೆಗೆ ಸ್ವಲ್ಪ ಎಲಾಸ್ಟಿಕ್ ರಬ್ಬರ್ ಗಮ್ಮು ಮಿಕ್ಸ್ ಮಾಡಿ ಕೊಡ್ತೀನಿ.
ನಿರ್ಮಾಪಕ : ಯಾಕೆ..?
ಕಥೆಗಾರ : ಸಾವಿರಾರು ಎಪಿಸೋಡ್ ತನಕ ಕಥೆ ಎಳಿಬೇಕಲ್ಲ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.