ಶಂಕರ : ಏನು ರಾಮು ಹೋಗಿ ಹೋಗಿ ಅವಳನ್ನು ಮದುವೆ ಮಾಡಿಕೊಳ್ಳುತ್ತಿದ್ದೀಯ ?
ರಾಮು : ಅವಳು ನನ್ನ ಪ್ರಾಣ ಉಳಿಸಿದವಳು,
ಶಂಕರ : ಹೇಗೆ?
ರಾಮು : ನಾವಿಬ್ಬರು ಒಟ್ಟಿಗೆ ಇದ್ದುದನ್ನು ನೋಡಿ ಅವರಪ್ಪ ಮಚ್ಚು ಹಿಡಿದು ಬಂದಿದ್ದರು, ನನ್ನ ಕೊಲ್ತೀನಂತ, ಇವಳು ಕೊಲ್ಲಬೇಡ ಅಂತ, ಒಪ್ಪಿಸಿ ನನ್ನ ಪ್ರಾಣ ಉಳಿಸಿದಳು.
***
“ಮೇಡಂ, ಇದು ಟ್ಯೂ ಇನ್ ವನ್ ಔಷಧಿ ಮನುಷ್ಯರಿಗೂ ಕೂಡಿಸಬಹುದು, ನಾಯಿಗಳಿಗೂ ಕುಡಿಸಬಹುದು” ಅಂಗಡಿಯತಾ ಹೇಳಿದ.
“ಹೌದಾ! ಹಾಗಿದ್ರೆ ಒಂದೇ ಬಾಟಲ್ ಸಾಕು ನಾಯಿಗೆ ಹಾಕಿ ಉಳಿದರೆ ಆಮೇಲೆ ನಮ್ಮವರಿಗೆ ಕೊಡ್ತೀನಿ.
***
ಟೀಚರ್ : ಚೈನಾ ಅಥವಾ ಚಂದ್ರ ಇವೆರಡರಲ್ಲಿ ನಮ್ಮಿಂದ ಅತ್ಯಂತ ದೂರದಲ್ಲಿ ಇರುವುದು ಯಾವುದು?
ವಿದ್ಯಾರ್ಥಿ : ಚೈನಾ.
ಟೀಚರ್ : ಯಾಕೆ?
ವಿದ್ಯಾರ್ಥಿ : ಏಕೆಂದರೆ ನಾವು ಎಲ್ಲಾ ಶುಭ್ರ ರಾತ್ರಿಗಳಲ್ಲೂ ಚಂದ್ರನನ್ನು ಕಾಣಬಹುದು, ಆದರೆ ಚೀನಾ ನಮಗೆ ಕಾಣಿಸುವುದಿಲ್ಲ.
***
ನಂಜುಂಡ : ಪ್ರೀತಿಗೂ, ಮದುವೆಗೂ ಅಂತರ ಹೆಚ್ಚಾದರೆ ಏನಾಗುತ್ತೆ?
ಪ್ರಭು : ಏನಿಲ್ಲಾ ಮದುವೆಗೂ ಮಗುಗೂ ಅಂತರ ಕಡಿಮೆಯಾಗುತ್ತೆ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.