ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಚರಿತ್ರೆ

ಕಳ್ಳ ಪೂರ್ವದಿಕ್ಕಿನಲ್ಲಿ ಓಡುತ್ತಿದ್ದ ಪೋಲೀಸಿನವನು ಪಶ್ಚಿಮ ದಿಕ್ಕಿನಲ್ಲಿ ಓಡುತ್ತಿದ್ದ ದಾರಿ ಹೋಕನಾರೋ ಕೇಳಿದನು.

“ಯಾಕೆ ಸ್ವಾಮಿ ವಿರುದ್ಧ ದಿಕ್ಕಿನಲ್ಲಿ ಓಡುತ್ತಿರುವಿರಾ…”

ನಂಗೇನು ಚರಿತ್ರೆಗೊತ್ತಿಲ್ವಾ… ಭೂಮಿ ಗುಂಡಾಗಿದೆ. ಅವನು ನನ್ನ ಕೈಗೆ ಸಿಗದೇ ಎಲ್ಲಿ ಹೋಗ್ತಾನೆ…”

*****

ಎಲ್ಲಿಗೆ

ಗಿರಾಕಿ: ಏನಯ್ಯ ನಿಮ್ಮ ಹೋಟ್ಲು ಇಡ್ಲಿ ಇಷ್ಟು ಕಳಪೆ. ಎಲ್ಲಿ ಮ್ಯಾನೇಜರನ್ನು ಕರೆ..” ಮಾಣಿ: “ಅವರಿಲ್ಲಾ ಸಾರ್”

ಗಿರಾಕಿ: “ಎಲ್ಲಿ ಹೋಗಿದ್ದಾರೆ?”

ಮಾಣಿ: “ಪಕ್ಕದ ಹೊಟ್ಲಿಗೆ ಇಡ್ಲಿ ತಿನ್ನಲು..”

*****

ಗಾದೆ

ಕನ್ನಡ ಮೇಷ್ಟ್ರು: “ಕಂಡದ್ದು ಕಂಡಹಾಗೆ ಹೇಳಿದ್ರೆ ಕೆಡದಂತಹ ಕೋಪ” ಈ ಗಾದೆ ಮಾತಿಗೊಂದು ಉದಾಹರಣೆ ಕೊಡು.

ಶೀಲಾ: “ನಿಮ್ಮ ಅಂಗಿ ಹರಿದು ಹೋಗಿದೆ”

*****

ಹಿಂದಿನ ಲೇಖನಮೂಲಂಗಿ ತಿಂದು ಚಳಿಗಾಲದಲ್ಲಿ ಬಿಪಿ ನಿಯಂತ್ರಿಸಿಕೊಳ್ಳಿ
ಮುಂದಿನ ಲೇಖನಮ್ಯಾನೇಜರ್ ಹುದ್ದೆಗಳ ಭರ್ತಿಗೆ ಎಸ್’ಬಿಐನಿಂದ ಅರ್ಜಿ ಆಹ್ವಾನ