Saval TV on YouTube
ಆಗ ಮಾಡಿದ್ದು
ಭಟ್ಟರ ಹೋಟೆಲ್ಗೆ ಉಪ್ಪಿಟ್ಟು ತಿನ್ನಲು ಹೋಗಿದ್ದ ಶೀಲಾ
ಹೇಳಿದ್ಲು – “ಎನ್ರೀ ಉಪ್ಪಿಟ್ಟು ಹಳಸಿ ಹೋಗಿದೆ.”
ಭಟ್ರು: “ಏನಮ್ಮ ನಂಗೆ ಹೇಳ್ತಿಯಾ… ನಾನು ನಿಮ್ಮ ಅಜ್ಜನ ಕಾಲದಿಂದ ಹೊಟ್ಲು ಮಾಡಿರುವೆ..”
ಶೀಲ ಹೇಳಿದ್ಲು “ಸರಿ ಭಟ್ರೆ ಆಗ ಮಾಡಿದನ್ನು ಈಗ ಯಾಕೆ ಮಾರ್ತೀರಾ?”
-*****
ಎಲ್ಲಿಗೆ
ಗಿರಾಕಿ: ಏನಯ್ಯ ನಿಮ್ಮ ಹೋಟ್ಲು ಇಡ್ಲಿ ಇಷ್ಟು ಕಳಪೆ. ಎಲ್ಲಿ ಮ್ಯಾನೇಜರನ್ನು ಕರೆ..”
ಮಾಣಿ: “ಅವರಿಲ್ಲಾ ಸಾರ್”
ಗಿರಾಕಿ: “ಎಲ್ಲಿ ಹೋಗಿದ್ದಾರೆ?”
ಮಾಣಿ: “ಪಕ್ಕದ ಹೊಟ್ಲಿಗೆ ಇಡ್ಲಿ ತಿನ್ನಲು..”
*****
ಗಾದೆ
ಕನ್ನಡ ಮೇಷ್ಟ್ರು: “ಕಂಡದ್ದು ಕಂಡಹಾಗೆ ಹೇಳಿದ್ರೆ ಕೆಡದಂತಹ ಕೋಪ” ಈ ಗಾದೆ ಮಾತಿಗೊಂದು ಉದಾಹರಣೆ ಕೊಡು.
ಶೀಲಾ: “ನಿಮ್ಮ ಅಂಗಿ ಹರಿದು ಹೋಗಿದೆ”
*****