ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಜಗ್ಗು : ಒಳ್ಳೆ ಸೋಪ್ ಇದ್ಯಾ ?

ಅಂಗಡಿ ಮಾಲೀಕ: ಮೈಸೂರು ಸ್ಯಾಂಡಲ್ ಇದೆ. ಕೊಡ್ಲಾ ಸರ್?

ಜಗ್ಗು: ಬೇಡ ಅದ್ರಲ್ಲಿ ಚೆನ್ನಾಗಿ ಕೈ ತೊಳ್ಕೊಂಡು 1ಕೆಜಿ ಬೆಲ್ಲ ಕೊಡಿ. 

****

ಪದ್ದು : ಏನಲೋ ರಾಜೇಶ ಮದುವೆ ದಿನ ಮದುಮಗನಿಗೆ ಏಕೆ ಕುದುರೆ ಮೇಲೆ ಕೂರಿಸ್ತಾರೇ ?

ಗೆಳೆಯ : ಓಡಿ ಹೋಗಲು ಇದು ಕೊನೆ ಅವಕಾಶ ಎಂದು

****

“ಹೆಂಡತಿ ಎಂದರೆ ನಮ್ಮ ಕಣ್ಣು ಇದ್ದಂತೆ ತಿಳೀತಾ?” ವಿಶ್ವ ರಾಮಣ್ಣನಿಗೆ ಹೇಳಿದ.

 “ಹೌದಪ್ಪ, ಗೊತ್ತು ಒಂದು ಕಣ್ಣು ಇದ್ರೆ ಸರಿ ಹೋಗಲ್ಲ ಅಂತ ತಾನೆ ನಾನು ಇನ್ನೊಬ್ಬಳನ್ನು ಮದುವೆಯಾಗಿರೋದು 

ಹಿಂದಿನ ಲೇಖನಬಡಾವಣೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೇ ಇರುವ ಮಾಲೀಕರ ವಿರುದ್ಧ ಕ್ರಮ: ಡಾ. ಹೆಚ್.ಸಿ.ಮಹದೇವಪ್ಪ
ಮುಂದಿನ ಲೇಖನಸಂಕ್ರಾಂತಿ ನಂತರ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ