ಡಾಕ್ಟರ್ : ಏನ್ರೀ ಇದು ನಿಮ್ಮುಖ ಎಷ್ಟು ಡ್ಯಾಮೇಜಾಗಿದೆ
ರಾಜು : ಅದು ಸೊಳ್ಳೆ ಕಡಿದು ಹಾಗಾಗಿದೆ ಡಾಕ್ಟ್ರೇ.
ಡಾಕ್ಟರ್: ಒಂದು ಚಿಕ್ಕ ಸೊಳ್ಳೆ ಕಡುದ್ರೆ ಇಷ್ಟು ಗಾಯವಾಗುತ್ತಾ
ರಾಜು : ನನ್ನ ಮುಖದ್ಮೇಲೆ ಸೊಳ್ಳೆ ಕೂತಿತ್ತು. ಅದನ್ನ ಸಾಯ್ಸೋಕೆ ನನ್ನ ಹೆಂಡ್ತಿ ಸೌಟಿನಲ್ಲಿ ಹೊಡೆದ್ಲು.
***
ತಂದೆ: ರಾಜು,ಪರೀಕ್ಷೆ ಆಯ್ತೇನೋ? ಆಯ್ತು ಕಣಪ್ಪ.
ತಂದೆ : ಎಷ್ಟು ಪ್ರಶ್ನೆ ಕೇಳಿದ್ರು?
ರಾಜು : ಐದು ಪ್ರಶ್ನೆ ಕೇಳಿದ್ರು.
ತಂದೆ,: ನೀನು ಎಷ್ಟು ಪ್ರಶ್ನೆಗೆ ಉತ್ತರಿಸಲಿಲ್ಲ?
ರಾಜು : ಮೊದಲ ಮೂರು ಪ್ರಶ್ನೆ ಕೊನೆಯ ಎರಡು ಪ್ರಶ್ನೆಗೆ ಉತ್ತರಿಸಲಿಲ್ಲ ಅಷ್ಟೇ.
***
ಬಾಸ್: ರಾಜು, ನಿನಗೆ ಕೆಲಸದಲ್ಲಿರುವ ಆ ಶಕ್ತಿ ಕಂಡು ತುಂಬಾ ಸಂತೋಷವಾಯ್ತು ಸಂಜೆಯಾದ್ರೂ ಮನೆಗೆ ಹೋಗ್ತಾ ಇಲ್ಲಾ, ಏನ್ ಕೆಲ್ಸಾ ಮಾಡ್ತಾ ಇದ್ದೀಯ?
ರಾಜು : ಸರ್ ಕೀಬೋರ್ಡಿನಲ್ಲಿ ಅಕ್ಷರಗಳು ಆಲ್ಫಾ ಬೆಟ್ ಪ್ರಕಾರ ಇರಲಿಲ್ಲ. ಅದನ್ನೆಲ್ಲಾ ಕಿತ್ತು ಸರಿಯಾಗಿ ಜೋಡಿಸ್ತಾ ಇದ್ದೀನಿ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.